ದಾವಣಗೆರೆ, ಜ. 16- ಕೂಡಲ ಸಂಗಮದ ಲಿಂಗಾ ಯತ ಪಂಚಮಸಾಲಿ ಜಗದ್ಗುರು ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಅವರು ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು ಹಾಗೂ ಎಲ್ಲಾ ಉಪ ಪಂಗಡಗಳನ್ನು ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿ ಪಟ್ಟಿಗೆ ಸೇರಿಸಬೇಕೆಂದು ಆಗ್ರಹಿಸಿ ಕೂಡಲ ಸಂಗಮದಿಂದ ಬೆಂಗಳೂರಿಗೆ ಹಮ್ಮಿಕೊಂಡಿರುವ ಪಾದಯಾತ್ರೆಯು ಶುಕ್ರ ವಾರ ಕುಷ್ಟಗಿಯಿಂದ ಹೊರಟು ಶನಿವಾರ ರಾತ್ರಿ ಬಂಡಿ ಕ್ರಾಸ್ನಲ್ಲಿ ವಾಸ್ತವ್ಯ ಮಾಡಿದೆ. ಸ್ಥಳೀಯ ಮುಖಂಡರಿಂದ ಶ್ರೀಗಳಿಗೆ ಅಭೂತ ಪೂರ್ವ ಸ್ವಾಗತ ದೊರೆಯಿತು.
September 14, 2024