ವಾಲ್ಮೀಕಿ ಜಾತ್ರೆಯ ಸಂಯೋಜಕರಾಗಿ ಹೊದಿಗೆರೆ ರಮೇಶ್

ವಾಲ್ಮೀಕಿ ಜಾತ್ರೆಯ ಸಂಯೋಜಕರಾಗಿ ಹೊದಿಗೆರೆ ರಮೇಶ್ - Janathavaniದಾವಣಗೆರೆ, ಜ.12- ರಾಜನಹಳ್ಳಿಯಲ್ಲಿ ನಡೆಯಲಿರುವ ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವ ಕಾರ್ಯಕ್ರಮದ ಸಂಯೋಜಕರನ್ನಾಗಿ ಚನ್ನಗಿರಿ ತಾಲ್ಲೂಕಿನ ಮುಖಂಡ ಹೊದಿಗೆರೆ ರಮೇಶ್ ಅವರನ್ನು ನೇಮಿಸಲಾಗಿದೆ. 

ಜಾತ್ರಾ ಮಹೋತ್ಸವದ ಅಧ್ಯಕ್ಷ   ರಮೇಶ್ ಜಾರಕಿಹೊಳಿ ಅವರು ಈ ಜವಾಬ್ದಾರಿಯನ್ನು ನೀಡಿ ಆದೇಶಿಸಿದ್ದಾರೆ.

error: Content is protected !!