ಮಾಜಿ ಶಾಸಕ ಶಾಂತನಗೌಡ ಅವರಿಂದ ರಾಮ ಮಂದಿರ ನಿರ್ಮಾಣಕ್ಕೆ ಸಹಾಯ

ಹೊನ್ನಾಳಿ, ಜ.4 – ಮಾಜಿ ಶಾಸಕ ಡಿ.ಜಿ. ಶಾಂತನಗೌಡರು ಅಯೋಧ್ಯೆಯ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಉಮಾಕಾಂತ್ ಜೋಯಿಸ್ ಅವರಿಗೆ ಸೋಮವಾರ 25 ಸಾವಿರ ರೂ.ಗಳ ಚೆಕ್ ನೀಡಿದರು. ಮುಖಂಡರಾದ ಪ್ರಹ್ಲಾದ್‍ರಾವ್, ಶ್ರೀನಿವಾಸಮೂರ್ತಿ, ಎಚ್.ಎಂ. ಅರುಣ್‍ಕುಮಾರ್, ಡಾ. ಜಿತೇಂದ್ರ ಬಿಸಾಟಿ, ನೆಲಹೊನ್ನೆ ಎನ್.ಎಸ್. ಮಂಜುನಾಥ್ ಉಪಸ್ಥಿತರಿದ್ದರು.

error: Content is protected !!