ಹರಿಹರೇಶ್ವರ ರಥೋತ್ಸವಕ್ಕೆ ಅನುಮತಿಗೆ ಮನವಿ

ಹರಿಹರ, ಫೆ. 1- ಶ್ರೀ ಹರಿಹರೇಶ್ವರ ಸ್ವಾಮಿ ರಥೋತ್ಸವವನ್ನು ಕೋವಿಡ್ ಮಾರ್ಗಸೂಚಿ ಅನ್ವಯ ನಡೆಸಲು ಅವಕಾಶ ನೀಡುವಂತೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಪಿ.ಹರೀಶ್, ದೂಡಾ ಮಾಜಿ ಸದಸ್ಯ ರಾಜು ರೋಖಡೆ, ಚಂದ್ರಶೇಖರ, ಪತ್ರಕರ್ತ ಪಂಚಾಕ್ಷರಿ, ಹರಿಶಂಕರ ಜೋಯ್ಸ್, ರುದ್ರಗೌಡ, ಜಾಗರಣ ವೇದಿಕೆ ನಗರ ಸಂಪರ್ಕ ಪ್ರಮುಖ ಚಂದನ್ ಮೂರ್ಕಲ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

error: Content is protected !!