ಶ್ರೀನಿವಾಸ್ ರಾವ್ ಮಹೇಂದ್ರಕರ್‌ಗೆ ಸನ್ಮಾನ

ಶ್ರೀನಿವಾಸ್ ರಾವ್ ಮಹೇಂದ್ರಕರ್‌ಗೆ ಸನ್ಮಾನ - Janathavaniದಾವಣಗೆರೆ, ಜ. 14 – ನಗರದ ಶ್ರೀ  ಮಾಧ್ವ ಯುವಕ ಸಂಘದ 43ನೇ ವಾರ್ಷಿಕೋತ್ಸವದ ನಿಮಿತ್ತವಾಗಿ ಹಾಗೂ ಪೇಜಾವರ ಶ್ರೀಗಳ ಪುಣ್ಯಾರಾಧನೆಯ ಸಂದರ್ಭದಲ್ಲಿ ನಾಮದೇವ ಸಿಂಪಿ ಸಮಾಜದ ಅಧ್ಯಕ್ಷ ಎಂ.ಎಸ್. ವಿಠ್ಠಲ್ ಅವರ ತಂದೆ  ಎಂ.ಜಿ. ಶ್ರೀನಿವಾಸ್ ರಾವ್ ಮಹೇಂದ್ರಕರ್ ಅವರನ್ನು ಸನ್ಮಾನಿಸಲಾಯಿತು.

error: Content is protected !!