ಸುದ್ದಿಗಳುಶ್ರೀನಿವಾಸ್ ರಾವ್ ಮಹೇಂದ್ರಕರ್ಗೆ ಸನ್ಮಾನJanuary 15, 2024January 15, 2024By Janathavani0 ದಾವಣಗೆರೆ, ಜ. 14 – ನಗರದ ಶ್ರೀ ಮಾಧ್ವ ಯುವಕ ಸಂಘದ 43ನೇ ವಾರ್ಷಿಕೋತ್ಸವದ ನಿಮಿತ್ತವಾಗಿ ಹಾಗೂ ಪೇಜಾವರ ಶ್ರೀಗಳ ಪುಣ್ಯಾರಾಧನೆಯ ಸಂದರ್ಭದಲ್ಲಿ ನಾಮದೇವ ಸಿಂಪಿ ಸಮಾಜದ ಅಧ್ಯಕ್ಷ ಎಂ.ಎಸ್. ವಿಠ್ಠಲ್ ಅವರ ತಂದೆ ಎಂ.ಜಿ. ಶ್ರೀನಿವಾಸ್ ರಾವ್ ಮಹೇಂದ್ರಕರ್ ಅವರನ್ನು ಸನ್ಮಾನಿಸಲಾಯಿತು. ದಾವಣಗೆರೆ