ದಾವಣಗೆರೆ ತಾ. ಎಲೆಬೇತೂರು ಗ್ರಾಮದ ಪುಟಗನಾಳು ರಸ್ತೆಯಲ್ಲಿರುವ ಶ್ರೀ ಬಂಡೆ ರಂಗಪ್ಪ ಸ್ವಾಮಿಯ ಕಾರ್ತಿಕೋತ್ಸವ ಇಂದು ಸಂಜೆ 6 ಗಂಟೆಗೆ ನಡೆಯಲಿದೆ. ಸಂಜೆ ಶ್ರೀ ಬಂಡೆ ರಂಗಪ್ಪ ಸ್ವಾಮಿಗೆ ಪುಷ್ಪಾ ರ್ಚನೆ, ಬಿಲ್ವಾರ್ಚನೆ, ಮಹಾ ಮಂಗಳಾರತಿ ಪಳಾರ ವಿನಿಯೋಗ ನಡೆಯಲಿದೆ.
ಎಲೆಬೇತೂರಿನಲ್ಲಿ ಇಂದು ಶ್ರೀ ಬಂಡೆ ರಂಗಪ್ಪ ಸ್ವಾಮಿಯ ಕಾರ್ತಿಕೋತ್ಸವ
![elebitur ಎಲೆಬೇತೂರಿನಲ್ಲಿ ಇಂದು ಶ್ರೀ ಬಂಡೆ ರಂಗಪ್ಪ ಸ್ವಾಮಿಯ ಕಾರ್ತಿಕೋತ್ಸವ](https://janathavani.com/wp-content/uploads/2023/12/elebitur.jpg)