ದಾವಣಗೆರೆ, ಡಿ. 26- ಬೆಂಗಳೂರಿನ ಜ್ಞಾನ ಜ್ಯೋತಿ ವಿದ್ಯಾ ಸಂಸ್ಥೆಯು ಬೆಂಗಳೂರಿನಲ್ಲಿ ನಿನ್ನೆ ನಡೆಸಿದ ರಾಜ್ಯ ಮಟ್ಟದ ಮಹಿಳಾ ಜ್ಯೋತಿಷ್ಯ ಸಮ್ಮೇಳನದಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ನಾಡಿನ ದಂಪತಿಗಳಿಗೆ ಕೊಡಮಾಡುವ ಜೀವಮಾನ ಸಾಧನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಗೆ ಭಾಜನರಾಗಿರುವ ನಗರದ ಶ್ರೀಮತಿ ವೀಣಾ ಮತ್ತು ಸಿ.ಕೆ. ಆನಂದತೀರ್ಥಚಾರ್ ದಂಪತಿಗೆ ಜೀವಮಾನ ಸಾಧನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಆನಂದತೀರ್ಥಚಾರ್ ದಂಪತಿಗೆ ಸನ್ಮಾನ
![anandtheerthachaar ಆನಂದತೀರ್ಥಚಾರ್ ದಂಪತಿಗೆ ಸನ್ಮಾನ](https://janathavani.com/wp-content/uploads/2023/12/anandtheerthachaar-860x622.jpg)