ಮಲೇಬೆನ್ನೂರು, ಜು. 17- ದೇವರಬೆಳಕೆರೆ ಪಿಕಪ್ ಡ್ಯಾಂ ವ್ಯಾಪ್ತಿಯಲ್ಲಿ ಮುಂಗಾರು ಹಂಗಾಮಿನ ಭತ್ತದ ನಾಟಿ ಮಾಡುವ ಕಾರ್ಯ ಭರದಿಂದ ಸಾಗಿದ್ದು, ಸೋಮವಾರ ದೇವರಬೆಳಕೆರೆ- ಜರೀಕಟ್ಟೆ ನಡುವೆ ಗದ್ದೆಗಳಲ್ಲಿ ರೈತರು ಜಿಟಿಜಿಟಿ ಮಳೆಯ ನಡುವೆಯೂ ನಾಟಿ ಮಾಡುವ ದೃಶ್ಯ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕಿತು. ತುಂಗಭದ್ರಾ ನದಿ ಪಾತ್ರದ ಹಳ್ಳಿಗಳ ರೈತರೂ ಸಹ ನಾಟಿ ಮಾಡುವ ಕಾರ್ಯ ಆರಂಭಿಸಿದ್ದಾರೆ.
ಮುಂಗಾರು ನಾಟಿ …
![35 naati news 18.07.2023 ಮುಂಗಾರು ನಾಟಿ …](https://janathavani.com/wp-content/uploads/2023/07/35-naati-news-18.07.2023-860x512.jpg)