ಕಳೆದ ಹತ್ತು, ಹನ್ನೆರಡು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹರಿಹರದ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ವಾರಾಂತ್ಯದಲ್ಲಿ ಜನರು ರಾಘವೇಂದ್ರ ಸ್ವಾಮಿ ಮಠದ ಹಿಂಬದಿಯಲ್ಲಿ ತುಂಗಾರತಿ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ವಾರಾಂತ್ಯದಲ್ಲಿ ತುಂಗಭದ್ರೆ ವೀಕ್ಷಣೆ
![01 tungabhadra 10.07.2023 ವಾರಾಂತ್ಯದಲ್ಲಿ ತುಂಗಭದ್ರೆ ವೀಕ್ಷಣೆ](https://janathavani.com/wp-content/uploads/2023/07/01-tungabhadra-10.07.2023-860x387.jpg)