ಮಲೇಬೆನ್ನೂರು, ಜು. 5 – ಇಲ್ಲಿನ ಪೊಲೀಸ್ ಠಾಣೆಯ ಆವರಣದಲ್ಲಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಗಿಡಗಳನ್ನು ನೆಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು. ಪಿಎಸ್ಐ ಪ್ರಭು ಕೆಳಗಿನ ಮನೆ ಎಎಸ್ಪಿ ಬಸವರಾಜ್ ಪಾಲಾಕ್ಷಿ ಮತ್ತು ಅರಣ್ಯ ಶಾಖೆಯ ಡಿಎಫ್ಓ ಸತೀಶ್ ಹಾಗೂ ಸಿಬ್ಬಂದಿಗಳು ಈ ವೇಳೆ ಹಾಜರಿದ್ದರು.
ಮಲೇಬೆನ್ನೂರಿನಲ್ಲಿ ವನ ಮಹೋತ್ಸವ ಆಚರಣೆ
![17 mbr vana news 06.07.2023 ಮಲೇಬೆನ್ನೂರಿನಲ್ಲಿ ವನ ಮಹೋತ್ಸವ ಆಚರಣೆ](https://janathavani.com/wp-content/uploads/2023/07/17-mbr-vana-news-06.07.2023-860x385.jpg)