ದಾವಣಗೆರೆ ಎಸ್.ಓ.ಜಿ. ಕಾಲೊನಿ ವಾಸಿಗಳಾದ ಸವಿತ ಸಮಾಜದ ದರೂರ್ ಕೇಶವಪ್ಪನವರ ಮೊಮ್ಮಗ ಹಾಗೂ ದರೂರ್ ಕೃಷ್ಣಪ್ಪನವರ ಮಗ ದರೂರ್ ಶ್ರೀನಿವಾಸ ಕಟ್ಟಿಮನಿ (47) ಇವರು ದಿನಾಂಕ 12.6.2023ರ ಸೋಮವಾರ ರಾತ್ರಿ 9ಕ್ಕೆ ನಿಧನರಾದರು. ತಾಯಿ, ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 13.6.2023ರ ಮಂಗಳವಾರ ಮಧಾಹ್ನ 12 ಕ್ಕೆ ದಾವಣಗೆರೆ ನಗರದ ಕೈಗಾರಿಕಾ ಪ್ರದೇಶದ ಎಸ್.ಓ.ಜಿ.ಕಾಲೋನಿ ಬಳಿ ಇರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ದರೂರ್ ಶ್ರೀನಿವಾಸ ಕಟ್ಟಿಮನಿ
![srinivas kattimani ದರೂರ್ ಶ್ರೀನಿವಾಸ ಕಟ್ಟಿಮನಿ](https://janathavani.com/wp-content/uploads/2023/06/srinivas-kattimani.jpg)