ದಾವಣಗೆರೆ ಸಿಟಿ ಕೆ.ಟಿ.ಜೆ ನಗರ 16ನೇ ಕ್ರಾಸ್ ವಾಸಿ ಮತ್ತು ಜೆ.ಜೆ.ಎಂ. ಮೆಡಿಕಲ್ ಕಾಲೇಜಿನ ನಿವೃತ್ತ ನೌಕರರಾದ ಯರೇಸ್ವಾಮಿ ತಟ್ಟೆ ಇವರು ದಿನಾಂಕ 13.07.2023ರ ರಾತ್ರಿ 8ಕ್ಕೆ ನಿಧನರಾದರು. ಪುತ್ರಿ, ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 14.07.2023ರ ಶುಕ್ರವಾರ ಮಧ್ಯಾಹ್ನ 2 ಕ್ಕೆ ನಗರದ ಬೂದಿಹಾಳ್ ರಸ್ತೆಯಲ್ಲಿರುವ ಸಾರ್ವಜನಿಕ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಯರೇಸ್ವಾಮಿ ತಟ್ಟೆ
![yareswamy ಯರೇಸ್ವಾಮಿ ತಟ್ಟೆ](https://janathavani.com/wp-content/uploads/2023/07/yareswamy-.jpg)