ದಾವಣಗೆರೆ ತಾಲ್ಲೂಕು ಗುಮ್ಮನೂರು ಗ್ರಾಮದ ವಾಸಿ ಶ್ರೀ ಗೌಡ್ರ ನಾಗರಾಜಪ್ಪ ಅವರ ಧರ್ಮಪತ್ನಿ ಗೌಡ್ರ ನಾಗರತ್ನಮ್ಮ ಅವರು ದಿನಾಂಕ 25.05.2023ರ ಗುರುವಾರ ರಾತ್ರಿ 9.30ಕ್ಕೆ ಶಿವಾಧೀನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 73 ವರ್ಷ ವಯಸ್ಸಾಗಿತ್ತು. ಪತಿ, ಓರ್ವ ಪುತ್ರ, ನಾಲ್ವರು ಪುತ್ರಿಯರು, ಸೊಸೆ, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನ ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 26.05.2023ರ ಶುಕ್ರವಾರ ಮಧ್ಯಾಹ್ನ 1.30ಕ್ಕೆ ಗುಮ್ಮನೂರು ಗ್ರಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
ಗುಮ್ಮನೂರು ಗೌಡ್ರ ನಾಗರತ್ನಮ್ಮ
![26.05.2023 ngaratnamma ಗುಮ್ಮನೂರು ಗೌಡ್ರ ನಾಗರತ್ನಮ್ಮ](https://janathavani.com/wp-content/uploads/2023/05/26.05.2023-ngaratnamma.jpg)