ಪೇಪರ್ ತಯಾರಿಸಲು ಮರಗಳ ಬಳಕೆ ಪರಿಸರ ನಾಶಕ್ಕೆ ದಾರಿ
ನಿಮಗೆಲ್ಲಾ ತಿಳಿದಿರುವಂತೆ ಪೇಪರ್ ತಯಾರಿಸಲು ಮರಗಳನ್ನು ಬಳಕೆ ಮಾಡುತ್ತಾರೆ. ಇದು ಪರಿಸರ ನಾಶಕ್ಕೆ ದಾರಿಯಾಗಿದೆ. ಎಲ್ಲರೂ ಕಂಡಂತೆ ಮರಗಳು ನಮಗೆ ನೆರಳು ನೀಡುತ್ತವೆ ಹಾಗೂ ವಾತಾವರಣಕ್ಕೆ ತಂಪು ನೀಡುತ್ತವೆ ಅಲ್ಲದೆ ಮಳೆ ನೀರನ್ನು ಹಿಡಿದಿಡುತ್ತವೆ.
ನಿಮಗೆಲ್ಲಾ ತಿಳಿದಿರುವಂತೆ ಪೇಪರ್ ತಯಾರಿಸಲು ಮರಗಳನ್ನು ಬಳಕೆ ಮಾಡುತ್ತಾರೆ. ಇದು ಪರಿಸರ ನಾಶಕ್ಕೆ ದಾರಿಯಾಗಿದೆ. ಎಲ್ಲರೂ ಕಂಡಂತೆ ಮರಗಳು ನಮಗೆ ನೆರಳು ನೀಡುತ್ತವೆ ಹಾಗೂ ವಾತಾವರಣಕ್ಕೆ ತಂಪು ನೀಡುತ್ತವೆ ಅಲ್ಲದೆ ಮಳೆ ನೀರನ್ನು ಹಿಡಿದಿಡುತ್ತವೆ.
ಪಂಚಮಸಾಲಿ ಲಿಂಗಾಯತರು ಎಂದರೆ ಯಾರು? ಎಂದು ನಮ್ಮ 99% ಪಂಚಮಸಾಲಿಗಳಿಗೇ ತಿಳಿದಿಲ್ಲ. ಈ ವಿಚಾರವನ್ನ ನಮ್ಮ ಎರಡೂ ಪಂಚಮಸಾಲಿ ಪೀಠಗಳು ಸ್ಪಷ್ಟವಾಗಿ ನಮಗೆ ತಿಳಿಸಿಲ್ಲ ಎಂದುಕೊಂಡಿದ್ದೇನೆ.
ದಾವಣಗೆರೆ ನಗರಕ್ಕೆ ಲೋಕಿಕೆರೆ ರಸ್ತೆಯ ಮೂಲಕ ಹದಡಿ ರಸ್ತೆಗೆ ಪ್ರವೇಶಿಸುವಾಗ ಗ್ರಾಹಕರ ನ್ಯಾಯಾಲಯದ ಎದುರಿಗೆ ಕಾಣುವ ಹಾಗೇ ಪ್ರತಿನಿತ್ಯ ಕಸದ ರಾಶಿ ಇರುತ್ತದೆ. ಹಾಗೇ ಮುಂದೆ ಸಾಗಿದರೆ ರಸ್ತೆಯಲ್ಲಿ ಡಾಂಬರು ಕಿತ್ತು ಹಳ್ಳಗಳಾಗಿವೆ.
ಇದು ಬೇಸಿಗೆಯ ಸಮಯ ಈಗಾಗಲೇ ತಾಪಮಾನ ಹೆಚ್ಚಿದ್ದು, ಮಧ್ಯಾಹ್ನದ ಸಮಯ ಹೊರಗೆ ಹೋಗುವುದು ಬಹಳ ಕಷ್ಟ. ಕಛೇರಿಯಲ್ಲಿ ಕಾರ್ಯನಿರ್ವಹಿಸುವವರು ಹಾಗೂ ಕೆಲಸ ಕಾರ್ಯಗಳನ್ನು ಮಾಡುವವರಿಗೆ ಮಧ್ಯಾಹ್ನದ ಹೊತ್ತು ಊಟಕ್ಕೆ ಹೋಗುವುದು ಸಹ ಬಹಳ ಕಷ್ಟಕರವಾಗಿದೆ.
ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಪ್ಲಾಟ್ ಫಾರಂಗಳಲ್ಲಿ ಕಂಡುಬರುವ ಬಸ್ಸುಗಳು ಹೊರಡುವ ಸಮಯದ ಪ್ರದರ್ಶನ ಫಲಕದಲ್ಲಿ ಕೆಲ ಊರುಗಳ ಹೆಸರುಗಳಲ್ಲಿ ಅಕ್ಷರ ಲೋಪಗಳು ಎದ್ದು ಕಾಣುತ್ತಿವೆ.
ಟ್ಯಾಕ್ಸ್ ಅಥವಾ ತೆರಿಗೆ ಎಂದರೆ ದೇಶದ ಪ್ರತಿ ನಾಗರಿಕ ಕಡ್ಡಾಯವಾಗಿ ಸರ್ಕಾರಕ್ಕೆ ನೀಡಬೇಕಾದ ವಂತಿಗೆ. ಅದೇ ರೀತಿ ಆದಾಯ ತೆರಿಗೆ ಎಂದರೆ ಯಾವುದೇ ವ್ಯಕ್ತಿ ಮೂಲತಃ ತನ್ನ ಸ್ವಂತದ್ದಲ್ಲದ, ಎಲ್ಲಾ ಪ್ರಜೆಗಳಿಗೆ ಸೇರಿದ ಈ ದೇಶದ ಸಂಪತ್ತನ್ನು ಬಳಸಿಕೊಂಡು ಗಳಿಸಿದ ಆದಾಯಕ್ಕೆ ನೀಡಲೇಬೇಕಾದ ಆದಾಯದ ಭಾಗ.
ಹಿಂದೆಲ್ಲಾ 10ನೇ ತರಗತಿಯವರೆಗೂ ಒಬ್ಬ ಶಿಕ್ಷಕ ಎಂಬಂತೆ ಏಕ ಶಿಕ್ಷಕರ ಶಿಕ್ಷಣ ಬೋಧನೆ ಸಮಯ ನೋಡಿದ್ದೆವು. ಆಗೆಲ್ಲಾ ವಿದ್ಯಾವಂತರ ಸಂಖ್ಯೆ ಕಡಿಮೆ ಇತ್ತು. ಅದರಂತೆ ಆರ್ಥಿಕ ವ್ಯವಸ್ಥೆಯೂ ಸಹ ಅಷ್ಟಾಗಿ ಸುಸ್ಥಿತಿಯಲ್ಲಿ ಇರಲಿಲ್ಲ.
ಕಲಿಯುಗದ ಸಮಾಜದಲ್ಲಿ ನಾವುಗಳು ನೋಡುತ್ತಿರುವುದು ಲೋಕೋಭಿನ್ನರುಚಿ. ನಮ್ಮ ಸಂವಿಧಾನ ನಮ್ಮೆಲ್ಲರಿಗೂ ಸಮಾನತೆ ಕಲ್ಪಿಸಿದೆ ಎನ್ನುವ ವಿಚಾರವನ್ನು ನೀವೂ ನಂಬುತ್ತೀರಾ? ನಂಬುವುದಾದರೆ ಹೇಗೆ ನಂಬುತ್ತೀರಿ.
ತಮ್ಮ ಜೀವರಕ್ಷಣೆಗಾಗಿ ಐಎಸ್ಐ ಮಾರ್ಕ್ ಹೊಂದಿರುವ ಫುಲ್ ಹೆಲ್ಮೆಟ್ ಧರಿಸಲು ವಾಹನ ಸವಾರರಿಗೆ ಕಡ್ಡಾಯದ ಎಚ್ಚರಿಕೆ ನೀಡಿರುವ ಎಸ್ಪಿ ಉಮಾ ಪ್ರಶಾಂತ್ ಅವರ ಆದೇಶ ಒಂದೆಡೆಯಾದರೆ, ಬಿಸಿಲಿನ ತಾಪದಿಂದ ತತ್ತರಿಸಿರುವ ನಗರದ ಜನತೆ ಹೆಲ್ಮೆಟ್ ಹಾಫ್ ಧರಿಸಬೇಕೋ ಅಥವಾ ಫುಲ್ ಹಾಕಿಕೊಳ್ಳಬೇಕೋ
ನಗರದಲ್ಲಿ ಹಾಫ್ ಹೆಲ್ಮೆಟ್ ಧರಿಸುವ ಸವಾರರನ್ನು ತಡೆಹಿಡಿದು, ಪೂರ್ತಿ ಹೆಲ್ಮೆಟ್ ಧರಿಸಬೇಕೆಂದು ಟ್ರಾಫಿಕ್ ಪೊಲೀಸರು ಜನತೆಗೆ ತಿಳಿ ಹೇಳುತ್ತಿದ್ದಾರೆ.
ಉತ್ತರ ಕರ್ನಾಟಕದ ಪ್ರಮುಖ ಜಾತ್ರೆಗಳಲ್ಲೊಂದಾದ ಶ್ರೀ ಗುರು ಬಸವೇಶ್ವರರ ರಥೋತ್ಸವಕ್ಕೆ ಪಾದಯಾತ್ರೆಯ ಮೂಲಕ ಕೊಟ್ಟೂರು ಪಟ್ಟಣವನ್ನು ಪ್ರವೇಶಿಸುತ್ತಿದ್ದಂತೆ, ಕೊಂಚ ಗಲಿಬಿಲಿಗೊಂಡಿದ್ದಂತೂ ನಿಜ.
ಬೇಸಿಗೆಯ ತಾಪ ಪ್ರಜ್ವಲಿಸುವ ಈ ಸಮಯದಲ್ಲಿ ಅರ್ಧ ಹೆಲ್ಮೆಟ್ ನಿಷೇಧ ಎಷ್ಟು ಸರಿ? ಈ ಹಿಂದೆ ಜಿಲ್ಲೆಯಲ್ಲಿ ಬೇಸಿಗೆ ಸಮಯಕ್ಕೆ ಹೆಲ್ಮೆಟ್ ಕಡ್ಡಾಯ ರಿಯಾಯಿತಿ ನೀಡಿದ ಉದಾಹರಣೆ ಇದೆ. ಆದರೆ ಈ ಬಾರಿ ಅರ್ಧ ಹೆಲ್ಮೆಟ್ ನಿಷೇಧ ಸರಿಯೇ.