
ಕ್ಯಾನ್ಸರ್ ಜಾಗೃತಿ ಮೂಡಿಸುವಲ್ಲಿ ಶಾಲೆ ಮತ್ತು ಶಿಕ್ಷಕರ ಪಾತ್ರ
ಕ್ಯಾನ್ಸರ್ ಜಾಗತಿಕ ಆರೋಗ್ಯ ಕಾಳಜಿಯಾಗಿದ್ದು, ಅದು ಪ್ರತಿ ವರ್ಷ ಲಕ್ಷಾಂತರ ವ್ಯಕ್ತಿಗಳು ಮತ್ತು ಕುಟುಂಬಗಳ ಮೇಲೆ ಪರಿಣಾಮ ಬೀರುತ್ತದೆ. ಭಾರತದಲ್ಲಿ, ಕ್ಯಾನ್ಸರ್ ಹೆಚ್ಚು ಪ್ರಚಲಿತದಲ್ಲಿರುವ ಕಾಯಿಲೆಯಾಗಿದೆ
ಕ್ಯಾನ್ಸರ್ ಜಾಗತಿಕ ಆರೋಗ್ಯ ಕಾಳಜಿಯಾಗಿದ್ದು, ಅದು ಪ್ರತಿ ವರ್ಷ ಲಕ್ಷಾಂತರ ವ್ಯಕ್ತಿಗಳು ಮತ್ತು ಕುಟುಂಬಗಳ ಮೇಲೆ ಪರಿಣಾಮ ಬೀರುತ್ತದೆ. ಭಾರತದಲ್ಲಿ, ಕ್ಯಾನ್ಸರ್ ಹೆಚ್ಚು ಪ್ರಚಲಿತದಲ್ಲಿರುವ ಕಾಯಿಲೆಯಾಗಿದೆ
ಇಂದು ನಾವೆಲ್ಲರೂ ಸೇರಿ ಸಡಗರ ಸಂಭ್ರಮದಿಂದ ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತಿದ್ದೇವೆ, ಸ್ನೇಹಿತರೇ ಇಂದಿನ ಜಾಗತೀಕರಣ, ಆಧುನೀಕರಣ, ಖಾಸಗೀಕರಣ, ಉದಾರೀಕರಣಗಳ ಕಪಿ ಮುಷ್ಠಿಯಿಂದ ನಮ್ಮ ನಾಡು ನಲುಗುತ್ತಿದೆ
ಕನ್ನಡವೇ ಸತ್ಯ, ಕನ್ನಡವೇ ನಿತ್ಯ, ಸಿರಿಗನ್ನಡಂ ಗೆಲ್ಗೆ, ನಮ್ಮ ಮಾತೃ ಭಾಷೆ ಕನ್ನಡ, ಕನ್ನಡವೇ ಎಲ್ಲ ಎಂಬ ಮಾತುಗಳು, ಭಾಷಣಗಳನ್ನು ನಾವು ಪ್ರತಿದಿನ ಬಳಸುವ ಕನ್ನಡ ನುಡಿಯಲ್ಲಿ ಪರೀಕ್ಷಿಸಿ ಕೊಳ್ಳಬೇಕು.
80 ಸಂವತ್ಸರಗಳನ್ನು ಪೂರ್ಣ ಗೊಳಿಸಿ, 81 ಕ್ಕೆ ಪಾದಾರ್ಪಣೆ ಮಾಡುತ್ತಿರುವ ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಬಿ. ಕೋಳಿವಾಡ ಅವರ ಜನ್ಮ ದಿನವನ್ನು ನವೆಂಬರ್ 1 ರಂದು ಅವರ ಅಭಿಮಾನಿಗಳು ಹಾಗೂ ಅವರ ಮಗ ಶಾಸಕ ಪ್ರಕಾಶ್ ನೇತೃತ್ವದ ಪಿಕೆಕೆ ಸಂಸ್ಥೆ ಜೊತೆಯಾಗಿ ವಿವಿಧ ಜನಪರ ಕಾರ್ಯಕ್ರಮಗಳೊಂದಿಗೆ ಎಪಿ ಎಂಸಿ ಸಮುದಾಯ ಭವನದಲ್ಲಿ ಆಚರಿಸಲಿದ್ದಾರೆ.
ಇಂದಿನ ಆತಂಕ ಹಿಂದೆಂದಿನ ಆಕ್ರಮಣಗಳಿಗಿಂತ ಭಯಾನಕವಾದುದು, ಈ ಭಯಾನಕತೆಯನ್ನು ಎದುರಿಸುವ ಹಾಗೂ ಆರೋಗ್ಯಕರವಾಗಿ ಅದನ್ನು ಅರಗಿಸಿಕೊಂಡು ಬೆಳೆಯುವ ಸತ್ಯಶಕ್ತಿ ಭಾಷೆಗಿದ್ದರೂ, ಭಾಷಿಕ ಸಮುದಾಯದ ಇಚ್ಛಾಶಕ್ತಿಯ ಕೊರತೆ ಎದ್ದುಕಾಣುವ ಸಂಗತಿ.
ಹಬ್ಬದ ಸಮಯದಲ್ಲಿ ಪಟಾಕಿ ಹಚ್ಚುವುದು ನಮ್ಮಲ್ಲಿ ಸಾಮಾನ್ಯ. ಆದರೆ, ಪಟಾಕಿಗಳನ್ನು ಸಫಲವಾಗಿ ಬಳಸದಿದ್ದರೆ ಮತ್ತು ಮುನ್ನೆಚ್ಚರಿಕೆ ತೆಗೆದುಕೊಳ್ಳದಿದ್ದರೆ ಇದು ಕಣ್ಣಿನ ಗಂಭೀರ ಗಾಯಗಳಿಗೆ ಕಾರಣವಾಗಬಹುದು.
ರತ್ನ ಗರ್ಭಾ, ವಸುಂಧರಾ ಎಂಬಂತೆ, ಕೋಟಿಗೊಬ್ಬ ಗಣವರ ಭೂಮಿಯಲ್ಲಿ ಇದ್ದಾನೆ ಎಂಬುದಕ್ಕೆ ಉದಾಹರಣೆಯ ಹುಡುಕಾಟದಲ್ಲಿ ನಮಗೆ ದೊರೆತ ಶರಣ ರತ್ನವೇ ಮಾಗನೂರು ಬಸಪ್ಪ ಎಂಬ ಮಹಾಪುರುಷ.
ಪ್ರತಿ ವರ್ಷ, ಅಕ್ಟೋಬರ್ 29 ರಂದು ವಿಶ್ವ ಆರೋಗ್ಯ ಸಂಸ್ಥೆಯು `ವಿಶ್ವ ಸೋರಿಯಾಸಿಸ್ ದಿನ’ ಆಚರಿಸುತ್ತದೆ. ಈ ವರ್ಷದ ವಿಶ್ವ ಸೋರಿಯಾಸಿಸ್ ದಿನ 2024 ರ ಉದ್ದೇಶ `ಸೋರಿಯಾಸಿಸ್ ತೊಂದರೆ ಮತ್ತು ಕುಟುಂಬ’.
ದಶಕಗಳ ಹಿಂದೆ ದೀಪಾವಳಿ ಪಟಾಕಿಗಳೆಂದರೆ ಕಿವಿ ಗಡ ಚಿಕ್ಕುವ `ಢಮ್ ಢಮ್’ ಶಬ್ದಗಳಿಗೆ ಆದ್ಯತೆ ಇಲ್ಲದೇ ಕಣ್ಣಿಗೆ ಹಬ್ಬ ನೀಡುವ ಹೂ ಮತಾಪುಗಳೇ ಹೆಚ್ಚಾಗಿ ಬಳಕೆಯಲ್ಲಿದ್ದವು. ಈಗಿನಂತೆ ಅಗ್ಗದ ನೆಪದಲ್ಲಿ ಅಪಾಯಕಾರಿ ಚೀನಾ ದೇಶದ ಪಟಾಕಿಗಳೂ ಆಗ ಇರಲಿಲ್ಲ. ದೇಶೀಯ ಪಟಾಕಿಗಳು ಪ್ರಾದೇಶಿಕ ಹೆಸರುಗಳಲ್ಲಿ ಬಿಕರಿಯಾಗುತ್ತಿದ್ದವು.
ಕೋರ್ಟುಗಳಲ್ಲಿ ಈ ಹಿಂದೆ ಇದ್ದ ನ್ಯಾಯದೇವತೆ ಚಿಹ್ನೆಯನ್ನು ಯಥಾವತ್ತಾಗಿ ಉಳಿಸಿಕೊಳ್ಳಬೇಕೆಂಬುದೇ ನನ್ನ ಆಶಯವಾಗಿದೆ. ಕಾರಣ ಕೋರ್ಟ್ ಹಾಲ್ನಲ್ಲಿ ನೀಡುವ ತೀರ್ಪು ಏಕಪಕ್ಷೀಯ ಹಾಗೂ ಸೃಜನ ಪಕ್ಷಪಾತಿಯಾಗಿರಬೇಕೆಂಬ ಕಾರಣದಿಂದ ನ್ಯಾಯದೇವತೆಯ ಮುಖಕ್ಕೆ (ಕಣ್ಣಿಗೆ) ಬಟ್ಟೆ ಕಟ್ಟಿರುತ್ತಾರೆ.
ದಶಕಗಳ ಹಿಂದೆ ದೀಪಾವಳಿ ಪಟಾಕಿಗಳೆಂದರೆ ಕಿವಿ ಗಡ ಚಿಕ್ಕುವ `ಢಮ್ ಢಮ್’ ಶಬ್ದಗಳಿಗೆ ಆದ್ಯತೆ ಇಲ್ಲದೇ ಕಣ್ಣಿಗೆ ಹಬ್ಬ ನೀಡುವ ಹೂ ಮತಾಪುಗಳೇ ಹೆಚ್ಚಾಗಿ ಬಳಕೆಯಲ್ಲಿದ್ದವು. ಈಗಿನಂತೆ ಅಗ್ಗದ ನೆಪದಲ್ಲಿ ಅಪಾಯಕಾರಿ ಚೀನಾ ದೇಶದ ಪಟಾಕಿಗಳೂ ಆಗ ಇರಲಿಲ್ಲ. ದೇಶೀಯ ಪಟಾಕಿಗಳು ಪ್ರಾದೇಶಿಕ ಹೆಸರುಗಳಲ್ಲಿ ಬಿಕರಿಯಾಗುತ್ತಿದ್ದವು.
ಕೀಲು ಕುದುರೆ ನೃತ್ಯ ಎಂದರೆ ಕೇವಲ ದಾವಣಗೆರೆಯವರಿಗಷ್ಟೇ ಅಲ್ಲ ಸುತ್ತಮುತ್ತಲಿನ ಊರಿನವರೆಲ್ಲಾ ಆ ದಿನ ಕೀಲು ಕುದುರೆ ನೃತ್ಯ ನೋಡಲಿಕ್ಕಾಗಿ ಅನೇಕ ಸಹಸ್ರ ಸಂಖ್ಯೆಯಲ್ಲಿ ದಾವಣಗೆರೆಗೆ ಬಂದು ಸೇರುತ್ತಿದ್ದರು.