ಹಲಗೇರಿ ಬನಶಂಕರಿ ಉತ್ಸವ
ರಾಣೇಬೆನ್ನೂರು : ತಾಲ್ಲೂಕಿನ ಹಲಗೇರಿ ಗ್ರಾಮದ ಶ್ರೀ ಬನಶಂಕರಿದೇವಿ ಉತ್ಸವವು ಮಾ.31 ಹಾಗೂ ಏ.1ರಂದು ನಡೆಯಲಿದೆ ಎಂದು ದೇವಸ್ಥಾನ ಕಮಿಟಿ ತಿಳಿಸಿದೆ.
ರಾಣೇಬೆನ್ನೂರು : ತಾಲ್ಲೂಕಿನ ಹಲಗೇರಿ ಗ್ರಾಮದ ಶ್ರೀ ಬನಶಂಕರಿದೇವಿ ಉತ್ಸವವು ಮಾ.31 ಹಾಗೂ ಏ.1ರಂದು ನಡೆಯಲಿದೆ ಎಂದು ದೇವಸ್ಥಾನ ಕಮಿಟಿ ತಿಳಿಸಿದೆ.
ರಾಣೇಬೆನ್ನೂರು : ಸೌರವ್ಯೂಹದ ಕುರಿತು ಜ್ಞಾನ ನೀಡುವ `ಸೈನ್ಸ್ ಪಾರ್ಕ್’ ಡಿಜಿಟಲ್ ಲೈಬ್ರರಿಗಳನ್ನು ನಗರದ ಹಾಗೂ ನನ್ನ ವಿಧಾನಸಭಾ ಕ್ಷೇತ್ರದ ಎಲ್ಲ ಶಾಲೆಗಳಲ್ಲಿ ಇನ್ನೊಂದು ತಿಂಗಳಲ್ಲಿ ಪ್ರಾರಂಭಿಸಲಾ ಗುವುದು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ರಾಣೇಬೆನ್ನೂರು : ಓರ್ವ ಮತಾಂಧ ಹಾಗೂ ಇಬ್ಬರು ಕಾಮುಕರು ಸೇರಿ ಹಿಂದೂ ಸನಾತನ ಧರ್ಮದ ಪ್ರತಿಪಾದಕಿ, ಸಹೋದರಿ ರಟ್ಟಿಹಳ್ಳಿಯ ಸ್ವಾತಿ ಬ್ಯಾಡಗಿ ಅವಳ ಹತ್ಯೆ ಮಾಡಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಸ್ವಾತಿಗೆ ನ್ಯಾಯ ದೊರಕಿಸುವುದರ ಜೊತೆಗೆ ಸಮಾಜ ದ್ರೋಹಿಗಳಿಗೆ ಎಚ್ಚರಿಕೆ ನೀಡುವಂತಾಗಬೇಕು
ರಾಣೇಬೆನ್ನೂರು : ಸಭೆಯಲ್ಲಿ ಪ್ರಸ್ತಾಪವಾದ ವಿಷಯಗಳ ನಿರ್ಣಯಗಳನ್ನು ತಿರುಚಿ ತಮಗೆ ಅನುಕೂಲವಾಗುವ ರೀತಿಯಲ್ಲಿ ಠರಾವುಗಳನ್ನು ಬರೆಯಿಸಿ ಪೌರಾಡಳಿತದ ಕಾನೂನುಗಳನ್ನು ಗಾಳಿಗೆ ತೂರಿರುವ ರಾಣೇಬೆನ್ನೂರು ನಗರಾಧ್ಯಕ್ಷರು ನಗರದ ನಾಗರಿಕರಿಗೆ ಅನ್ಯಾಯವೆಸಗುತ್ತಿದ್ದಾರೆ
ರಾಣೇಬೆನ್ನೂರು : ಇಂದು ಸಂಜೆ 4 ಗಂಟೆಗೆ ನಡೆಯಬೇಕಿದ್ದ ಇಲ್ಲಿನ ನಗರಸಭೆಯ ಮುಂದೂಡಿದ ಸರ್ವ ಸದಸ್ಯರ ಸಾಮಾನ್ಯ ಸಭೆಗೆ ಧಾರವಾಡ ಉಚ್ಛನ್ಯಾಯಾಲಯ ತಡೆಯಾಜ್ಞೆ ನೀಡಿದ್ದ ರಿಂದ ಸಭೆಯನ್ನು ರದ್ದುಗೊಳಿಸಲಾಗಿದೆ
ರಾಣೇಬೆನ್ನೂರು : ಇಲ್ಲಿನ ಸಾಲೇಶ್ವರ ಕಲ್ಯಾಣ ಮಂಟಪದಲ್ಲಿ ಇಂದು ನಡೆದ ನೇಕಾರ ಒಕ್ಕೂಟದ ಸಭೆಯಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪದಾಧಿಕಾರಿಗಳ ಆಯ್ಕೆ ಅವಿರೋಧವಾಗಿ ನಡೆಯಿತು.
ಇಂದು ಜೀವಂತ ಕಾಮ ಪ್ರತಿಷ್ಠಾಪನೆ, ನಾಳೆ ಶನಿವಾರ ಬೆಳಿಗ್ಗೆ 8 ರಿಂದ 12ರ ವರೆಗೆ ಬಣ್ಣ, ಕಾಮದಹನ ನಡೆಯಲಿದೆ.
ರಾಣೇಬೆನ್ನೂರು : ಆದಿ ಶಕ್ತಿ ದೇವಸ್ಥಾನದಲ್ಲಿ ನಾಡಿದ್ದು ದಿನಾಂಕ 12 ರ ಬುಧವಾರ ಬೆಳಿಗ್ಗೆ 10 ಗಂಟೆಗೆ ಹೇಮಪುರ ಮಹಾಪೀಠ ವಿಶ್ವ ವೀರಾಂಜನೇಯ ಮಹಾಸಂಸ್ಥಾನದ ಭಕ್ತರ ಸಂಪರ್ಕ ಅಭಿಯಾನ ಕಾರ್ಯಕ್ರಮ ನಡೆಯಲಿದ್ದು, ಹೊನ್ನಾವರ ತಾಲ್ಲೂಕು ಗೇರುಸೊಪ್ಪ ಬಂಗಾರು ಮಕ್ಕಿ ಕ್ಷೇತ್ರದ ಶ್ರೀ ಮಾರುತಿ ಗುರುಗಳು ಸಾನ್ನಿಧ್ಯ ವಹಿಸುವರು.
`ಈ ಬಾರಿ 5 ಲಕ್ಷ ಬಹುಮಾನ ಇಡ್ತಾರಂತ, ಏ ಕಾಮಣ್ಣಾ ಈ ಸಲಾ ನೀ ನಕ್ಕರ್ ನಿನಗ್ ಮೂರು, ನನಗ್ ಎರಡ ಸಾಕಪ್ಪಾ, ನೀ ನಕ್ಕರೆ ನಿನ್ನ ನೋಡಾಕ್ ಸಿನೆಮಾ ನಟಿಯರು ಬರ್ತಾರಂತ, ಅವಾಗ್ ಇಕಿನ್ ಬಿಟ್ಟು ಅದರಾಗ್ ಯಾದರ ಒಂದು ಕ್ಯಾಚ್ ಹಕ್ಯಾಬಹುದು ನಗಪ್ಪಾ ಕಾಮಣ್ಣಾ’
ರಾಣೇಬೆನ್ನೂರು : ನೆರೆಯ ಬ್ಯಾಡಗಿ ತಾಲ್ಲೂಕಿನ ಗುಡ್ಡದಮಲ್ಲಾಪೂರ ಗ್ರಾಮದ ಮೂಕಪ್ಪ ಸ್ವಾಮಿಗಳ ಉತ್ಸವ ಹಾಗೂ ಧರ್ಮಸಭೆ ರಂಭಾಪುರಿ ಜಗದ್ಗುರು ಶ್ರೀ ಪ್ರಸನ್ನ ರೇಣುಕ ವೀರಗಂಗಾಧರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆಯಿತು.
ರಾಣೇಬೆನ್ನೂರು : ದಿನಾಂಕ 14 ರಂದು ಶುಕ್ರವಾರ ಜೀವಂತ ಕಾಮ ಪ್ರತಿಷ್ಠಾಪನೆ. ದಿನಾಂಕ 15 ಶನಿವಾರ ಬೆಳಿಗ್ಗೆ 8 ರಿಂದ 12ರ ವರೆಗೆ ಬಣ್ಣ, ಕಾಮದಹನ ನಡೆಯಲಿದೆ.
ರಾಣೇಬೆನ್ನೂರು : ಪಟ್ಟಣದ ಗೌರಿಶಂಕರ ನಗರದಲ್ಲಿನ ನಂದಿ ಕೋ-ಆಪರೇಟಿವ್ ಸೊಸೈಟಿಯನ್ನು ವಿಧಾನಸಭಾ ಸಭಾಪತಿ ರುದ್ರಪ್ಪ ಲಮಾಣಿ ಉದ್ಘಾಟಿಸಿದರು.