
ಹಾವೇರಿ ಜಿಲ್ಲಾ ನೇಕಾರ ಒಕ್ಕೂಟಕ್ಕೆ ಆಯ್ಕೆ
ರಾಣೇಬೆನ್ನೂರು : ಇಲ್ಲಿನ ಸಾಲೇಶ್ವರ ಕಲ್ಯಾಣ ಮಂಟಪದಲ್ಲಿ ಇಂದು ನಡೆದ ನೇಕಾರ ಒಕ್ಕೂಟದ ಸಭೆಯಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪದಾಧಿಕಾರಿಗಳ ಆಯ್ಕೆ ಅವಿರೋಧವಾಗಿ ನಡೆಯಿತು.
ರಾಣೇಬೆನ್ನೂರು : ಇಲ್ಲಿನ ಸಾಲೇಶ್ವರ ಕಲ್ಯಾಣ ಮಂಟಪದಲ್ಲಿ ಇಂದು ನಡೆದ ನೇಕಾರ ಒಕ್ಕೂಟದ ಸಭೆಯಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಪದಾಧಿಕಾರಿಗಳ ಆಯ್ಕೆ ಅವಿರೋಧವಾಗಿ ನಡೆಯಿತು.
ಇಂದು ಜೀವಂತ ಕಾಮ ಪ್ರತಿಷ್ಠಾಪನೆ, ನಾಳೆ ಶನಿವಾರ ಬೆಳಿಗ್ಗೆ 8 ರಿಂದ 12ರ ವರೆಗೆ ಬಣ್ಣ, ಕಾಮದಹನ ನಡೆಯಲಿದೆ.
ರಾಣೇಬೆನ್ನೂರು : ಆದಿ ಶಕ್ತಿ ದೇವಸ್ಥಾನದಲ್ಲಿ ನಾಡಿದ್ದು ದಿನಾಂಕ 12 ರ ಬುಧವಾರ ಬೆಳಿಗ್ಗೆ 10 ಗಂಟೆಗೆ ಹೇಮಪುರ ಮಹಾಪೀಠ ವಿಶ್ವ ವೀರಾಂಜನೇಯ ಮಹಾಸಂಸ್ಥಾನದ ಭಕ್ತರ ಸಂಪರ್ಕ ಅಭಿಯಾನ ಕಾರ್ಯಕ್ರಮ ನಡೆಯಲಿದ್ದು, ಹೊನ್ನಾವರ ತಾಲ್ಲೂಕು ಗೇರುಸೊಪ್ಪ ಬಂಗಾರು ಮಕ್ಕಿ ಕ್ಷೇತ್ರದ ಶ್ರೀ ಮಾರುತಿ ಗುರುಗಳು ಸಾನ್ನಿಧ್ಯ ವಹಿಸುವರು.
`ಈ ಬಾರಿ 5 ಲಕ್ಷ ಬಹುಮಾನ ಇಡ್ತಾರಂತ, ಏ ಕಾಮಣ್ಣಾ ಈ ಸಲಾ ನೀ ನಕ್ಕರ್ ನಿನಗ್ ಮೂರು, ನನಗ್ ಎರಡ ಸಾಕಪ್ಪಾ, ನೀ ನಕ್ಕರೆ ನಿನ್ನ ನೋಡಾಕ್ ಸಿನೆಮಾ ನಟಿಯರು ಬರ್ತಾರಂತ, ಅವಾಗ್ ಇಕಿನ್ ಬಿಟ್ಟು ಅದರಾಗ್ ಯಾದರ ಒಂದು ಕ್ಯಾಚ್ ಹಕ್ಯಾಬಹುದು ನಗಪ್ಪಾ ಕಾಮಣ್ಣಾ’
ರಾಣೇಬೆನ್ನೂರು : ನೆರೆಯ ಬ್ಯಾಡಗಿ ತಾಲ್ಲೂಕಿನ ಗುಡ್ಡದಮಲ್ಲಾಪೂರ ಗ್ರಾಮದ ಮೂಕಪ್ಪ ಸ್ವಾಮಿಗಳ ಉತ್ಸವ ಹಾಗೂ ಧರ್ಮಸಭೆ ರಂಭಾಪುರಿ ಜಗದ್ಗುರು ಶ್ರೀ ಪ್ರಸನ್ನ ರೇಣುಕ ವೀರಗಂಗಾಧರ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆಯಿತು.
ರಾಣೇಬೆನ್ನೂರು : ದಿನಾಂಕ 14 ರಂದು ಶುಕ್ರವಾರ ಜೀವಂತ ಕಾಮ ಪ್ರತಿಷ್ಠಾಪನೆ. ದಿನಾಂಕ 15 ಶನಿವಾರ ಬೆಳಿಗ್ಗೆ 8 ರಿಂದ 12ರ ವರೆಗೆ ಬಣ್ಣ, ಕಾಮದಹನ ನಡೆಯಲಿದೆ.
ರಾಣೇಬೆನ್ನೂರು : ಪಟ್ಟಣದ ಗೌರಿಶಂಕರ ನಗರದಲ್ಲಿನ ನಂದಿ ಕೋ-ಆಪರೇಟಿವ್ ಸೊಸೈಟಿಯನ್ನು ವಿಧಾನಸಭಾ ಸಭಾಪತಿ ರುದ್ರಪ್ಪ ಲಮಾಣಿ ಉದ್ಘಾಟಿಸಿದರು.
ರಾಣೇಬೆನ್ನೂರು : ನಗರದ ಬಿಎಜೆಎಸ್ಎಸ್ ಮಹಿಳಾ ಮಹಾವಿದ್ಯಾಲಯದ ಪ್ರಥಮ ವರ್ಷದ ವಿದ್ಯಾರ್ಥಿನಿ ಬಿ.ಕೆ. ಅರ್ಚನಾ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರ ಬಾಲ್ ಬ್ಯಾಡ್ಮಿಂಟನ್ ತಂಡಕ್ಕೆ ಆಗಿ ಆಯ್ಕೆಯಾಗಿದ್ದಾರೆ.
ರಾಣೇಬೆನ್ನೂರು : ದಾವಣಗೆರೆ ಎಸ್.ಎಸ್. ಕೇರ್ ಟ್ರಸ್ಟ್, ರಾಣೇಬೆನ್ನೂರು ರೋಟರಿ ಹಾಗೂ ವರ್ತಕರ ಸಂಘಗಳ ಸಂಯುಕ್ತವಾಗಿ ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸೆ ಹಾಗೂ ಔಷಧಿ ವಿತರಣೆ ಕಾರ್ಯಕ್ರಮವನ್ನು ನಾಡಿದ್ದು ದಿನಾಂಕ 4ರ ಮಂಗಳವಾರ ಇಲ್ಲಿನ ರೈಲ್ವೆ ಸ್ಟೇಷನ್ ರಸ್ತೆಯ ವರ್ತಕರ ಸಂಘದಲ್ಲಿ ಆಯೋಜಿಸಲಾಗಿದೆ.
ರಾಣೇಬೆನ್ನೂರು : ಕೊರಳಲ್ಲಿ ಲಿಂಗ ಕಟ್ಟಿದವರಷ್ಟೇ ವೀರಶೈವರಲ್ಲ, ಲಿಂಗವನ್ನು ಪೂಜಿಸುವವರೆಲ್ಲ ವೀರಶೈವರೇ ಆಗಿದ್ದಾರೆ ಎಂದು ರಟ್ಟಿಹಳ್ಳಿ ಕಬ್ಬಿಣಕಂತಿ ಮಠದ ಶಿವಲಿಂಗ ಶ್ರೀಗಳು ನುಡಿದರು.
ರಾಣೇಬೆನ್ನೂರು : ಇನ್ನರ್ವ್ಹೀಲ್ ಕ್ಲಬ್ ವತಿಯಿಂದ ನಗರದ ಸರ್ಕಾರಿ ಪ್ರಾಥಮಿಕ ಶಾಲೆಗೆ ಕ್ಲಬ್ನ `ಹ್ಯಾಪಿ ಸ್ಕೂಲ್’ ಯೋಜನೆಯಲ್ಲಿ ಕಲಿಕಾ ಹಾಗೂ ಆಟದ ಸಾಮಗ್ರಿಗಳನ್ನು ಜಿಲ್ಲಾ ಕಾರ್ಯದರ್ಶಿ ವಿರಾಜ್ ಕೊಟಕ್ ವಿತರಿಸಿದರು.
ರಾಣೇಬೆನ್ನೂರು : ಭಾರತ ಸರ್ಕಾರದ ಯುವ ಜನ ಸೇವಾ ಕ್ರೀಡಾ ಇಲಾಖೆ ಇವರ ಸಹ ಭಾಗಿತ್ವದಲ್ಲಿ ಹಾವೇರಿ ಜಿಲ್ಲಾ ಪುಟ್ ಬಾಲ್ ಅಸೋಸಿಯೇಷನ್ ವತಿ ಯಿಂದ ರಾಣೇಬೆನ್ನೂರಿನಲ್ಲಿ ಈಚೆಗೆ 15 ವರ್ಷದೊಳಗಿನವರ ಖೇಲೋ ಇಂಡಿಯಾ ಫುಟ್ಬಾಲ್ ಪಂದ್ಯಾವಳಿಗಳು ಅದ್ಧೂರಿಯಾಗಿ ನಡೆದವು.