ದಾಳಿಕೋರ ಬೀದಿ ನಾಯಿಗಳಿಂದ ರಕ್ಷಿಸಿ
ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ದೇವರಾಜ ಅರಸು ಬಡಾವಣೆ `ಎ’ ಬ್ಲಾಕ್ ಹಾಗೂ ಶಂಕರ ವಿಹಾರ ಬಡಾವಣೆಯಲ್ಲಿ ದಾಳಿಕೋರ ಬೀದಿ ನಾಯಿಗಳ ಅಟ್ಟಹಾಸ ಹೆಚ್ಚಾಗಿದೆ.
ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ದೇವರಾಜ ಅರಸು ಬಡಾವಣೆ `ಎ’ ಬ್ಲಾಕ್ ಹಾಗೂ ಶಂಕರ ವಿಹಾರ ಬಡಾವಣೆಯಲ್ಲಿ ದಾಳಿಕೋರ ಬೀದಿ ನಾಯಿಗಳ ಅಟ್ಟಹಾಸ ಹೆಚ್ಚಾಗಿದೆ.
ಬರುವ ಗಣಪತಿ ಹಬ್ಬವನ್ನು ಸಂಸ್ಕೃತಿ, ಸಂಸ್ಕಾರದಿಂದ ಆಚರಿಸುವ ಮೂಲಕ ಧರ್ಮ ರಕ್ಷಣೆ ಮಾಡಬೇಕಿದೆ.
ದಾವಣಗೆರೆ ನಗರದಲ್ಲಿ ಯಾರನ್ನೇ ಕೇಳಿದರೂ ತನಗೆ ಅಥವಾ ತನ್ನ ಮನೆಯಲ್ಲಿ ಇರುವ ಸದಸ್ಯರಿಗೆ ಆರೋಗ್ಯ ಸರಿ ಇಲ್ಲ ಎಂದು ಹೇಳುತ್ತಾರೆ. ಅಷ್ಟರ ಮಟ್ಟಿಗೆ ಟೈಫಾಯ್ಡ್, ಡೆಂಗ್ಯೂ ಜ್ವರದ ಸಮಸ್ಯೆಗಳು ಕಾಣುತ್ತಿವೆ.
ದಾವಣಗೆರೆ ನಗರದ ಮಹಾನಗರ ಪಾಲಿಕೆ ಎದುರು ಇರುವ ಕೆಳ ಸೇತುವೆಯ ದಾರಿಗೆ ಸಂಕಷ್ಟಗಳಿಂದ ಮುಕ್ತಿ ದೊರಕುವ ಹಾಗೇ ಕಾಣುತ್ತಿಲ್ಲ. ಪ್ರತಿ ವರ್ಷವೂ ಮಳೆಗಾಲ ಬಂತೆಂದರೆ ಏನಾದರೂ ಸಮಸ್ಯೆಗಳು ಉಲ್ಬಣಿಸುತ್ತವೆ.
ದಿನಾಂಕ 29.8.2024ರ `ಜನತಾವಾಣಿ’ಯಲ್ಲಿ `ಖಾಲಿ ಇರುವ ನಿವೇಶನ ಸ್ವಚ್ಛ ಗೊಳಿಸದಿದ್ದರೆ ದಂಡ’ ಎಂಬ ಸುದ್ದಿ ಪ್ರಕಟವಾಗಿತ್ತು. ಇಂತಹ ಸುದ್ದಿಗಳನ್ನು ಹಲವಾರು ವರ್ಷಗಳಿಂದ ಪತ್ರಿಕೆಯಲ್ಲಿ ಓದುತ್ತಾ ಬಂದಿದ್ದೇನೆ.
ದಾವಣಗೆರೆ ನಗರದಲ್ಲಿ ಇರುವ ತಹಶೀಲ್ದಾರ್ ಕಚೇರಿಯ ಇಡೀ ಕಟ್ಟಡವನ್ನು ಕಂಡಾಗ ತುಂಬಾ ಭಯವನ್ನುಂಟು ಮಾಡುತ್ತದೆ. ಈ ಕಟ್ಟಡವು ಶಿಥಿಲಗೊಂಡು ಇದರ ಕೆಲವು ಭಾಗಗಳು ಯಾವುದೇ ಕ್ಷಣದಲ್ಲಿ ಬಿದ್ದರೂ ಅಚ್ಚರಿ ಇಲ್ಲ ಎಂಬಂತೆ ಇವೆ.
ದಾವಣಗೆರೆ ಸ್ಮಾರ್ಟ್ ಸಿಟಿಯಲ್ಲಿ ಹಂದಿಗಳ ಹಾವಳಿ ಮತ್ತೆ ಆರಂಭವಾಯಿತೇ? ನಗರದಲ್ಲಿ ಸಂಪೂರ್ಣವಾಗಿ ಹಂದಿಗಳು ಕಣ್ಮರೆಯಾಗಿದ್ದವು. ಆದರೆ ಇತ್ತೀಚಿನ ಕೆಲ ದಿನಗಳಿಂದ ಹಿಂದಿನಂತೆಯೇ ಹಂದಿಗಳು ಕಾಣಸಿಗುತ್ತಿವೆ
ದಾವಣಗೆರೆ ನಗರದ ವಿಜಯಲಕ್ಷ್ಮಿ ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರಿಗಳು ಪಾದಚಾರಿ ರಸ್ತೆಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದರಿಂದ ಪಾದಚಾರಿಗಳಿಗೆ, ವಾಹನ ಸಂಚಾರಿಗಳಿಗೆ ಮತ್ತು ವಾಹನ ನಿಲುಗಡೆಗೆ ಸಂಕಷ್ಟ ಎದುರಾಗಿದೆ.
ದಾವಣಗೆರೆ ನಗರವು ಯಾವಾಗ ಸ್ವಚ್ಛ ನಗರವಾಗುತ್ತದೆ? ಯಾಕೆ ನಮ್ಮಲ್ಲಿ ನಾಗರಿಕ ಪ್ರಜ್ಞೆಯೇ ಸತ್ತುಹೋಗಿದೆ…ಎಲ್ಲಿ ನೋಡಿದರೂ ಕಸ. ನಾವು ಆಂಜನೇಯ ಬಡಾವಣೆಯ ಹಿತರಕ್ಷಣಾ ಸಮಿತಿಯಿಂದ ಒಂದಾರು ಜನ ಪ್ರತಿ ಭಾನುವಾರ ಒಂದು ಗಂಟೆ ಸ್ವಚ್ಛತಾ ಕಾರ್ಯಕ್ರಮವನ್ನು ಕೈಗೊಳ್ಳುತ್ತೇವೆ.
ನಮ್ಮ ಭವ್ಯ ರಾಷ್ಟ್ರ ಭಾರತ ದೇಶದ ಸಹೋದರ ರಾಷ್ಟ್ರವಾದ ಬಾಂಗ್ಲಾದೇಶದಲ್ಲಿ ಕಳೆದ 1 ತಿಂಗಳಿಂದ ಅಮಾನುಷವಾಗಿ ಮಾನವ ಹತ್ಯೆ ನಡೆಯುತ್ತಿದ್ದು, ಅವುಗಳನ್ನು ಮೌನ ತುಂಬಿದ / ದುಃಖಿತ ಹೃದಯದಿಂದ ಸುದ್ಧಿ ಪ್ರಸಾರ ನೋಡುತ್ತಿದ್ದು, ತುಂಬಾ ಅಮಾನುಷವಾಗಿ ನಾಗರಿಕರನ್ನು ಕೊಲ್ಲಲಾಗುತ್ತಿದೆ.
ವಿನೋಬ ನಗರದ 1ನೇ ಮುಖ್ಯ ರಸ್ತೆ, 11ನೇ ಅಡ್ಡ ರಸ್ತೆಯಲ್ಲಿನ ಚರಂಡಿಯ ಮೇಲೆ ಹೊದಿಸಿದ ಕಲ್ಲುಗಳನ್ನು ಪಾಲಿಕೆಯವರು ತೆಗೆದು ರಸ್ತೆಗೆ ಹಾಕಿದ್ದು, 3-4 ತಿಂಗಳು ಕಳೆದರೂ ಅದನ್ನು ಸರಿಪಡಿಸಲು ಪಾಲಿಕೆ ಮುಂದಾಗಿಲ್ಲ.
ಚಿತ್ರನಟ ದರ್ಶನ್ ಹೆಂಡತಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್ ದರ್ಶನ್ ಗೆ ಜೈಲಿನಲ್ಲಿ ಮನೆ ಊಟಕ್ಕಾಗಿ ಕೊಲ್ಲೂರಿನ ಮೂಕಾಂಬಿಕಾ ದೇವಿಗೆ ಮಹಾಚಂಡಿಕಾ ಯಾಗ ಮತ್ತು ಮೈಸೂರಿನಲ್ಲಿ ಚಾಮುಂಡೇಶ್ವರಿಗೆ ಪೂಜೆ ಮಾಡಿಸಿ, ದೇವತೆಗಳ ಮೊರೆ ಹೋಗಿರುವುದು ವಿರೋಧಾಭಾಸವಾಗಿದೆ.