![](https://janathavani.com/wp-content/uploads/2024/01/17-ambiga-25.01.2024-1024x461.jpg)
ಶರಣರ ತತ್ವ ಅಳವಡಿಸಿಕೊಂಡಾಗ ಉತ್ಸವಕ್ಕೆ ಅರ್ಥ
ರಾಣೇಬೆನ್ನೂರು : ಶರಣರ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದಾಗ ಮಾತ್ರ ಶರಣರ ಜಯಂತ್ಯೋತ್ಸವವನ್ನು ಆಚರಿಸಿದ್ದಕ್ಕೂ ಅರ್ಥ ಬರುತ್ತದೆ ಎಂದು ಶ್ರೀ ಒಡೆಯರ ಚಿತ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ರಾಣೇಬೆನ್ನೂರು : ಶರಣರ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದಾಗ ಮಾತ್ರ ಶರಣರ ಜಯಂತ್ಯೋತ್ಸವವನ್ನು ಆಚರಿಸಿದ್ದಕ್ಕೂ ಅರ್ಥ ಬರುತ್ತದೆ ಎಂದು ಶ್ರೀ ಒಡೆಯರ ಚಿತ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ರಾಣೇಬೆನ್ನೂರು : ಕನ್ನಡನಾಡು ಕಂಡ ಅಪ್ರತಿಮ ಕನ್ನಡ ಹೋರಾಟಗಾರ – ಬರಹಗಾರ ಪಾಟೀಲ ಪುಟ್ಟಪ್ಪನವರ ಸಮಾಧಿಯು ಇದುವರೆಗೂ ಅಭಿವೃದ್ಧಿಯನ್ನು ಕಾಣದಿರುವುದು ವಿಷಾದದ ಸಂಗತಿ
ರಾಣೇಬೆನ್ನೂರು : ಇಲ್ಲಿನ ತಾಲ್ಲೂಕು ಪ್ರಾಥ ಮಿಕ ಶಾಲಾ ಶಿಕ್ಷಕ-ಶಿಕ್ಷಕಿಯರ ಸಹಕಾರಿ ಸಂಘದ ನಿರ್ದೇ ಶಕ ಮಂಡಳಿ ಚುನಾವಣೆ ಇಂದು ನಡೆದು, ಸಂಜೆಯ ಮತ ಎಣಿಕೆಯಲ್ಲಿ ಹೋರಾಟ ಸಮಿತಿಯ 13 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಇವರು ಬಹಳ ವರ್ಷಗಳ ಪ್ರಯತ್ನದ ನಂತರ ಆಡಳಿತದ ಚುಕ್ಕಾಣಿ ಹಿಡಿದಂತಾಗಿದೆ.
ರಾಣೇಬೆನ್ನೂರು : ಹಾವೇರಿ ಜಿಲ್ಲೆಯನ್ನು ಸರ್ಕಾರ ಬರಗಾಲ ಪೀಡಿತ ಜಿಲ್ಲೆ ಎಂದು ಘೋಷಿಸಿದ ಪರಿಣಾಮ, ಬ್ಯಾಂಕಿನಲ್ಲಿ ಕೃಷಿ ಸಾಲ ಮಾಡಿ, ಕಟ್ ಬಾಕಿ ಆಗಿರುವ ರೈತರ ಸಾಲವನ್ನು ದೀರ್ಘಾವಧಿ ಸಾಲವನ್ನಾಗಿ ಮಾರ್ಪಡಿಸಿ ಈ ವರ್ಷ ಸಾಲ ಮರುಪಾವತಿ ಸುವಂತೆ ರೈತರಿಗೆ ಒತ್ತಾಯಿಸಬಾರದೆಂಬ ಸರ್ಕಾರದ ಸದುದ್ಧೇಶ ರೈತರಿಗೆ ಮಾರಕವಾಗುತ್ತಿದೆ
ರಾಣೇಬೆನ್ನೂರು : ಕೃಷಿ ವಿಜ್ಞಾನಿಗಳಿಂದ ಹೊಸ ತಂತ್ರಜ್ಞಾನದ ತಿಳಿವಳಿಕೆ ಕೊಡಿಸಿ, ರೈತರ ಆದಾಯವನ್ನು ದುಪ್ಪಟ್ಟು ಮಾಡುವ ಪ್ರಯತ್ನ ಮಾಡುತ್ತೇನೆ. ಇದು ಕೇವಲ ವೇದಿಕೆಯ ಭಾಷಣವಲ್ಲ, ನಾನೊಬ್ಬ ರೈತ ಮನೆತನದವನಾಗಿ ನನ್ನ ಅವಧಿ ಮುಗಿಯುವದರೊಳಗೆ ಮಾಡಿ ತೋರಿಸುತ್ತೇನೆ
ರಾಣೇಬೆನ್ನೂರು : ಬೆಂಗಳೂರು ಜಿಲ್ಲೆಯಲ್ಲಿ ಏಳು ಸಾವಿರ ಬೃಹತ್ ಕೈಗಾರಿಕೆಗಳಿವೆ. ಹಾವೇರಿ ಜಿಲ್ಲೆಯಲ್ಲಿ ಏಳು ಕೈಗಾರಿಕೆಗಳಿವೆ. ಈ ತಾರತಮ್ಯ ಹೋಗಲಾಡಿಸಬೇಕು. ಉತ್ತರ ಕರ್ನಾಟಕದ ಪ್ರತ್ಯೇಕ ಕೂಗು ಅಡಗಿಸಲು ಈ ಭಾಗದ ಎಲ್ಲಾ ಜಿಲ್ಲೆಗಳ ಅಭಿವೃದ್ಧಿಗೆ ಸರ್ಕಾರ ತೀವ್ರ ಗಮನಹರಿಸಬೇಕು
ರಾಣೇಬೆನ್ನೂರು : ಅಪರೂಪದ ಸಾಧನೆ ಮಾಡಿ 600 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ದಾಖಲೆ ನಿರ್ಮಿಸಿದ ಬಹುಮುಖ ಪ್ರತಿಭೆ, ಪಂಚಭಾಷಾ ತಾರೆ ಲೀಲಾವತಿ ಅಮ್ಮನಿಗೆ ಕೇಂದ್ರ ಸರ್ಕಾರ ಅವರು ಜೀವಂತವಿದ್ದಾಗಲಂತೂ ಗೌರವಿಸಲಿಲ್ಲ, ಮರಣದ ನಂತರವಾದರೂ ಅವರಿಗೆ ಮರಣೋತ್ತರ ‘ಪದ್ಮಭೂಷಣ’ ಪ್ರಶಸ್ತಿ ನೀಡಿ ಗೌರವಿಸಲಿ.
ರಾಣೇಬೆನ್ನೂರು : 21ನೇ ಶತಮಾನದಲ್ಲಿ ದೇವಸ್ಥಾನಗಳು ಹೆಚ್ಚಾಗಿದ್ದು, ದೇವರನ್ನು ಪೂಜಿಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ ಎಂದು ನಂದಿಗುಡಿ ಬೃಹ ನ್ಮಠದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯರು ನುಡಿದರು.
ರಾಣೇಬೆನ್ನೂರು : ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಯೋಜನೆಯ ಕೆಲಸದ ದಿನಗಳನ್ನು 2 ನೂರಕ್ಕೇರಿಸುವ, ದಿನಗೂಲಿಯನ್ನು 5 ನೂರಕ್ಕೇರಿಸುವ, ಇದುವರೆಗೂ ನೀಡದಿರುವ ಅನುಷ್ಠಾನದ ಮೇಟಿಗಳ ಗೌರವ ಧನವನ್ನು ಈ ಕೂಡಲೇ ಬಿಡುಗಡೆ ಮಾಡಬೇಕು.
ರಾಣೇಬೆನ್ನೂರು : ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿ 120 ಮಕ್ಕಳಿಗೆ ಮೂಲಭೂತ ಸೌಕರ್ಯಗಳನ್ನು ನೀಡದೇ ಊಟ ಕೇಳಿದ ಮಕ್ಕಳಿಗೆ ಮನಸೋ ಇಚ್ಛೆ ಥಳಿಸಿದ ವಾರ್ಡನ್ ಅವರನ್ನು ಅಮಾನತ್ತು ಮಾಡಬೇಕೆಂದು ಆಗ್ರಹಿಸಿ, ಎಸ್ಎಫ್ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮಂಗಳವಾರ ಬೆಳಿಗ್ಗೆಯಿಂದ ತಡರಾತ್ರಿವರೆಗೂ ಹೋರಾಟ ಧರಣಿ ನಡೆಸಿದರು.
ರಾಣೇಬೆನ್ನೂರು : ಶ್ರೀ ಪಂಚಾಕ್ಷರಿ ಮಾರ್ಷಲ್ ಆರ್ಟ್ಸ್ ಟ್ರಸ್ಟ್ ಸಂಸ್ಥೆಯು, ಬಳ್ಳಾರಿ ವಾಲ್ಮೀಕಿ ಭವನದಲ್ಲಿ ಆಯೋಜಿಸಿದ್ದ 4ನೇ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ಷಿಪ್ನಲ್ಲಿ ಶಹರದ ವಿಜಯ ಅಗಡಿ ಮಾರ್ಷಲ್ ಆರ್ಟ್ಸ್ ಸ್ಪೋರ್ಟ್ಸ್ ಕ್ಲಬ್ ಕರಾಟೆ ಪಟುಗಳು ಒಟ್ಟು 16 ಚಿನ್ನ, 13 ಬೆಳ್ಳಿ, 11 ಕಂಚು ಮತ್ತು ಕುಮಿತೆ (ಫೈಟಿಂಗ್) ವಿಭಾಗದಲ್ಲಿ ಒಟ್ಟು 22 ಟ್ರೋಫಿ ಪಡೆದು ಉತ್ತಮ ಸಾಧನೆ ಮಾಡಿರುತ್ತಾರೆ.
ರಾಣೇಬೆನ್ನೂರು : ಬರುವ ಶೈಕ್ಷಣಿಕ ವರ್ಷದಿಂದ ರಾಜ್ಯದ ಪ್ರತಿ ಶಾಸಕರಿಗೂ 5 ಕೆಪಿಎಸ್ ಶಾಲೆಗಳನ್ನು ಕೊಡುವದರೊಂದಿಗೆ ಶೈಕ್ಷಣಿಕ ಕ್ರಾಂತಿ ಆಗಲಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.