![](https://janathavani.com/wp-content/uploads/2023/08/14-rnr-ekarupa-news-21.08.2023-638x1024.jpg)
ಏಕರೂಪ ನಾಗರಿಕ ಸಂಹಿತೆ ಅತ್ಯವಶ್ಯ
ರಾಣೇಬೆನ್ನೂರು : ಸ್ವಾತಂತ್ರ್ಯ ಬಂದು 76 ವರ್ಷ ಗತಿಸಿದರೂ ಏಕರೂಪ ನಾಗರಿಕ ಸಂಹಿತೆ ಬೇಕೇ, ಬೇಡವೇ ಎಂಬ ಚರ್ಚೆಯಲ್ಲಿಯೇ ಇದ್ದೇವೆಯೋ ಹೊರತು ಏಕರೂಪ ನಾಗರಿಕ ಸಂಹಿತೆ ಬೇಕೇ ಬೇಕು.
ರಾಣೇಬೆನ್ನೂರು : ಸ್ವಾತಂತ್ರ್ಯ ಬಂದು 76 ವರ್ಷ ಗತಿಸಿದರೂ ಏಕರೂಪ ನಾಗರಿಕ ಸಂಹಿತೆ ಬೇಕೇ, ಬೇಡವೇ ಎಂಬ ಚರ್ಚೆಯಲ್ಲಿಯೇ ಇದ್ದೇವೆಯೋ ಹೊರತು ಏಕರೂಪ ನಾಗರಿಕ ಸಂಹಿತೆ ಬೇಕೇ ಬೇಕು.
ರಾಣೇಬೆನ್ನೂರು : ಇಲ್ಲಿನ ಗಂಗಾ ಸಹಕಾರಿ ಬ್ಯಾಂಕಿನವರು ಕರಾವಳಿ ಸಭಾ ಭವನದಲ್ಲಿ ದೇವರಾಜ ಅರಸು ಅವರ ಜನ್ಮ ದಿನಾಚರಣೆ, ಸ್ವಾತಂತ್ರ್ಯೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಏರ್ಪಡಿಸಿದ್ದರು.
ರಾಣೇಬೆನ್ನೂರು : ಕಳೆದ 15 ದಿನಗಳ ಹಿಂದೆ ಇಲ್ಲಿನ ಎರೇಕುಪ್ಪಿ ರಸ್ತೆಯ ಮಾರುತಿ ನಗರದ ವಿಘ್ನೇಶ್ವರ ಸ್ಪಾರ್ಕಲ್ಸ್ ಮತ್ತು ಪಾರ್ಟಿ ಪೂಪರ್ ಕೇಂದ್ರದಲ್ಲಿ (ಸ್ಪಾರ್ಕ್ ಕ್ಯಾಂಡಲ್) ನಡೆದ ಘಟನೆ ಮಾಸುವ ಮುನ್ನವೇ ಗುರುವಾರ ಬೆಳಗಿನ ಜಾವ ಮತ್ತೆ ಮರುಕಳಿಸಿದ್ದು, ಜನರಲ್ಲಿ ಆತಂಕ ಮೂಡಿಸಿದೆ.
ರಾಣೇಬೆನ್ನೂರು : 76 ವರ್ಷ ಪೂರೈಸಿ 77 ರ ಸ್ವಾತಂತ್ರ್ಯದ ಸಂಭ್ರಮದಲ್ಲಿರುವ ನಾಡಿನ ಜನತೆಯ ಅಚ್ಚುಮೆಚ್ಚಿನ ಸರ್ಕಾರ ರಾಜ್ಯದಲ್ಲಿ ಬಂದಿದ್ದು ಬಡವರ, ದೀನ-ದಲಿತರ, ಹಿಂದುಳಿದವರ, ಅಲ್ಪಸಂಖ್ಯಾತರ ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮುಂಚೂಣಿಗೆ ತರುವ ಪ್ರಯತ್ನ ನಮ್ಮ ಸರ್ಕಾರದ್ದಾಗಿದೆ
ರಾಣೇಬೆನ್ನೂರು : ವಿದ್ಯಾರ್ಥಿಗಳು ಅಧ್ಯಯನದ ಜೊತೆಗೆ ಉದ್ಯೋಗಕ್ಕೆ ಪೂರಕವಾದ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ನಿವೃತ್ತ ಪ್ರಾಧ್ಯಾಪಕ ಡಾ.ಅಶೋಕ ಕುರ್ಲಿ ಹೇಳಿದರು.
ರಾಣೇಬೆನ್ನೂರು : ಸ್ಪೋಕನ್ ಇಂಗ್ಲಿಷ್, ಕೌಶಲ್ಯ ತರಬೇತಿ ಹಾಗೂ ಕಂಪ್ಯೂಟರ್ ಜ್ಞಾನದ ಕೊರತೆಯಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು ಪದವಿ ಜೊತೆಗೆ ಈ ಪಾಠಗಳ ಅವಶ್ಯವಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ರಾಣೇಬೆನ್ನೂರು : ಬಡವರು, ರೈತಾಪಿ ವರ್ಗದವರು, ಕೂಲಿಕಾರ್ಮಿಕರು ಸೇರಿದಂತೆ, ಎಲ್ಲ ವರ್ಗದವರಿಗೂ ಅನುಕೂಲವಾಗಲೆಂಬ ಸದುದ್ಧೇಶ ದಿಂದ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಜನ್ಧನ್ ಖಾತೆ ತೆರೆಯುವ ವಿನೂತನ ಯೋಜನೆಯನ್ನು ಜಾರಿಗೊಳಿಸಿದ್ದಾರೆ
ರಾಣೇಬೆನ್ನೂರು : ಮಕ್ಕಳಾಗದೇ ಇರುವ ಪೋಷಕರು, ಚಿಂತಿಸಬೇಕಾಗಿಲ್ಲ, ಹಾಲೇಶಪ್ಪ ಬಂಗೀಗೌಡ್ರ ರಂತೆ ಅನಾಥ ಮಕ್ಕಳನ್ನು ದತ್ತು ಪಡೆದು ಸ್ವಂತ ಮಕ್ಕಳಂತೆ ಬೆಳೆಸಿ, ಪೋಷಿಸಿ ತಂದೆ-ತಾಯಿಯ ಪ್ರೀತಿ ತೋರಿಸಿ, ಮಕ್ಕಳಿಲ್ಲ ಎಂಬ ಕೊರಗನ್ನು ದೂರ ಮಾಡಿಕೊಳ್ಳುವುದು
ರಾಣೇಬೆನ್ನೂರು : ಈ ದೇಶದಲ್ಲಿ ರೈತ ಮತ್ತು ಸೈನಿಕರ ಸೇವೆ ಅಪಾರವಾದದ್ದು. ನಿವೃತ್ತ ಸೈನಿಕರಿಗೆ ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಅವರ ಮನೆಯ ಬಾಗಿಲಿಗೆ ತಲುಪಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ರಾಣೇಬೆನ್ನೂರು : ನಿಯಮಗಳನ್ನು ಗಾಳಿಗೆ ತೂರಿ ನೀಡಿರುವvಎಲ್ಲಾ ಲೇಬರ್ ಕಾಂಟ್ರ್ಯಾಕ್ಟರ್ ಅನುಮತಿಗಳನ್ನು cಅಮಾನತಿನಲ್ಲಿಟ್ಟು ‘ಲೋಕಾ’ ಸಮಗ್ರ ತನಿಖೆ ಮಾಡಿ ಆ ಭ್ರಷ್ಟ ಮಹಿಳಾ ಅಧಿಕಾರಿಯನ್ನು ಬಂಧಿಸಬೇಕೆಂದು ರವೀಂದ್ರಗೌಡ ಎಫ್. ಪಾಟೀಲ ಒತ್ತಾಯಿಸಿದ್ದಾರೆ.
ರಾಣೇಬೆನ್ನೂರು : ಇಲ್ಲಿನ ಶಿವ ವಿವಿಧೋದ್ದೇಶ ಸಹಕಾರಿ ಸೌಹಾರ್ದ ಬ್ಯಾಂಕ್ ಪದಾಧಿಕಾರಿಗಳ ಆಯ್ಕೆ ಇಂದು ನಡೆದಿದ್ದು, ಅಧ್ಯಕ್ಷರಾಗಿ ಜೆ.ಎಸ್.ಕರೇಗೌಡ, ಉಪಾಧ್ಯಕ್ಷರಾಗಿ ಜೆ.ಕೆ. ಗೌಡಶಿವಣ್ಣನವರ ಅವಿರೋಧ ಆಯ್ಕೆಯಾಗಿದ್ದಾರೆ.
ರಾಣೇಬೆನ್ನೂರು ಕೇವಲ ವಾಣಿಜ್ಯ ನಗರವಾಗದೇ, ಆಧ್ಯಾತ್ಮಿಕ ಕೇಂದ್ರದ ತವರೂರು ಕೂಡಾ ಆಗಿ, ಧಾರ್ಮಿಕ ಕ್ಷೇತ್ರಕ್ಕೆ ಹಲವಾರು ಸಾಧು-ಸಂತರನ್ನ ಕೊಡುಗೆಯಾಗಿ ನೀಡಿದೆ