![](https://janathavani.com/wp-content/uploads/2023/10/06-deeshiya-kreede-05.10.2023.jpg)
ದೇಶೀಯ ಕ್ರೀಡೋತ್ಸವಕ್ಕೆ ಒಲವು
ರಾಣೇಬೆನ್ನೂರು : ದೇಶೀಯ ಆಟಗಳು ಕಣ್ಮರೆಯಾಗುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಯುವಕರು ಕೇವಲ ಮೊಬೈಲ್ಗಳ ದಾಸರಾಗದೇ ಕಬಡ್ಡಿ, ಖೋಖೋ ದಂತಹ ದೇಶೀಯ ಕ್ರೀಡೆಗಳನ್ನಾಡಬೇಕು
ರಾಣೇಬೆನ್ನೂರು : ದೇಶೀಯ ಆಟಗಳು ಕಣ್ಮರೆಯಾಗುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಯುವಕರು ಕೇವಲ ಮೊಬೈಲ್ಗಳ ದಾಸರಾಗದೇ ಕಬಡ್ಡಿ, ಖೋಖೋ ದಂತಹ ದೇಶೀಯ ಕ್ರೀಡೆಗಳನ್ನಾಡಬೇಕು
ರಾಣೇಬೆನ್ನೂರು : ಕೆಸಿಸಿ ಬ್ಯಾಂಕಿನ ನೂತನ ನಿರ್ದೇಶಕ ಮಳ್ಳಪ್ಪ ನಿಂಗಜ್ಜನವರ ಅವರನ್ನು ತಾಲ್ಲೂಕಿನ ಹಿರೇಮಾಗನೂರು ಪ್ರಾಥಮಿಕ ಪತ್ತಿನ ಕೃಷಿ ಸಹಕಾರಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ರಾಣೇಬೆನ್ನೂರು : ಚಾತುರ್ಮಾಸದ ಪುಣ್ಯ ದಿನಗಳ ಈ ಸಂದರ್ಭದಲ್ಲಿ, ಬೆಂಗಳೂರಿನಲ್ಲಿ ವಾಸ್ತವ್ಯವಿರುವ ಜೈನ ಮುನಿ ಆಚಾರ್ಯ ಅಭಯಶೇಖರ ಸುರೀಶ್ವರಜೀ ಅವರ ಜನ್ಮ ದಿನವನ್ನು ಇಲ್ಲಿನ ಜೈನ ಶ್ವೇತಾಂಬರ ಸಂಘದವರು ಜೈನ್ ಧರ್ಮಶಾಲೆಯಲ್ಲಿ ಆಚರಿಸಿದರು.
ರಾಣೇಬೆನ್ನೂರು : ಎರಡು ರಾಷ್ಟ್ರೀಯ ಪಕ್ಷಗಳು ಸೇರಿದಂತೆ ಜೆಡಿ ಎಸ್, ಆಮ್ ಆದ್ಮಿ, ಎನ್ಸಿಪಿ ಯಂತಹ ಪಕ್ಷಗಳ ವಿರುದ್ದ ಸೆಣಸಿದ ಸ್ಥಳೀಯ ನವಯುಗ ಸಂಘಟನೆಗೆ ಶೇಕಡಾ 7 ರಷ್ಟು ಮತಗಳು ಬಂದಿವೆ.
ರಾಣೇಬೆನ್ನೂರು : ಮಾಜಿ ಶಾಸಕ ಅರು ಣಕುಮಾರ ಪೂಜಾರ ನೇತೃತ್ವದ ಹಿಂದೂ ವಿರಾಟ ಮಹಾಗಣಪತಿ ವಿಸರ್ಜನೆ ಇಂದು ನಡೆಯಿತು.
ರಾಣೇಬೆನ್ನೂರು : ಇಲ್ಲಿನ ಓಂ ಪಬ್ಲಿಕ್ ಶಾಲೆಯ ಕ್ರೀಡಾಂಗಣದಲ್ಲಿ `ದಾಂಡಿಯಾ ನೈಟ್’ ಸಾಂಸ್ಕೃತಿಕ ಸಂಜೆ ಸೇರಿದಂತೆ ವಿವಿಧ ಕಾರ್ಯಕ್ರಮಗಳೊಂದಿಗೆ ಮೂರು ದಿನಗಳ ಕಾಲ ನಾಡಹಬ್ಬ ದಸರಾ ಆಚರಿಸಲಾಗುವುದು
ರಾಣೇಬೆನ್ನೂರು : ರಾಷ್ಟ್ರೀಯ ಶಿಕ್ಷಣ ನೀತಿ ಬದಲು ರಾಜ್ಯ ಶಿಕ್ಷಣ ನೀತಿ ತರುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕನ್ನಡಿಗರಲ್ಲಿ ಎರಡು ಗುಂಪುಗಳನ್ನು ಮಾಡುತ್ತಿದ್ದಾರೆ.
ರಾಣೇಬೆನ್ನೂರು : ಗಣೇಶೋತ್ಸವದ ಅಂಗವಾಗಿ ನಗರದ ನ್ಯಾಷನಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು `ಗಣಪತಿ ಅಥರ್ವಶೀರ್ಷ’ ಭಕ್ತಿ ಸ್ತೋತ್ರ ಪಠಣಗಳನ್ನು ಭಕ್ತಿ, ಶ್ರದ್ಧೆಯಿಂದ ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹತ್ತು ನಿಮಿಷಗಳ ಕಾಲ ಪಠಿಸುವುದರ ಮೂಲಕ ತಮ್ಮ ಭಕ್ತಿ ಪರಾಕಾಷ್ಠೆ ಮೆರೆದರು.
ರಾಣೇಬೆನ್ನೂರು : ಶ್ರೀ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್ ವಿಭಾಗಗಳ ಆಶ್ರಯದಲ್ಲಿ ಇಂಧನ ಸಂರಕ್ಷಣೆ ಮತ್ತು ಇಂಧನ ದಕ್ಷತೆಯ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಜಾಗೃತಿ ಕಾರ್ಯಕ್ರಮ , ಕ್ವಿಜ್, ಪ್ರದರ್ಶನ ಏರ್ಪಡಿಸಲಾಗಿತ್ತು.
ರಾಣೇಬೆನ್ನೂರು : ತಾಲ್ಲೂಕು ದಸರಾ ಕ್ರೀಡಾಕೂಟದಲ್ಲಿ ಇಲ್ಲಿನ ಬಿಎಜೆಎಸ್ಎಸ್ ಮಹಿಳಾ ಮಹಾವಿದ್ಯಾಲಯ ಕಬಡ್ಡಿಯಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ಕ್ರೀಡಾ ಪಟುಗಳಿಗೆ ಬಿ.ಎ.ಜೆ.ಎಸ್.ಎಸ್. ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ. ಆರ್.ಎಂ. ಕುಬೇರಪ್ಪ ಅಭಿನಂದಿಸಿದ್ದಾರೆ.
ರಾಣೇಬೆನ್ನೂರು : ನಿಮ್ಮ ತಂದೆ- ತಾಯಿ ಕುಡಿದು-ಕುಡಿದೇ ಸತ್ತ ಹೋದರು, ತಂದೆ-ತಾಯಿ ಪ್ರೀತಿ, ಮಮತೆ ನೀವು ಕಾಣಲಿಲ್ಲ. ಮಕ್ಕಳನ್ನು ನೋಡಿ ಅವರು ಸುಖ ಕಾಣಲಿಲ್ಲ.
ರಾಣೇಬೆನ್ನೂರು : ವಿದ್ಯಾರ್ಥಿಗಳು ಜೀವನದಲ್ಲಿ ಕಷ್ಟಪಟ್ಟರೆ ಸುಖದ ಹೆಬ್ಬಾಗಿಲು ತಾನೇ ತೆರೆದುಕೊಳ್ಳುತ್ತದೆ. ಇರುವ ಕಡಿಮೆ ಸಮಯದಲ್ಲಿ ಓದು – ಬರಹಕ್ಕೆ ಒತ್ತು ನೀಡಿ, ಸಮಯದ ಸದುಪಯೋಗ ಮಾಡಿಕೊಂಡು ಪರೀಕ್ಷೆಯಲ್ಲಿ ಹೆಚ್ಚಿನ ಯಶಸ್ಸು ಸಾಧಿಸಿರಿ