ಎನ್.ಎಂ. ಷಡಾಕ್ಷರಪ್ಪ
ದಾವಣಗೆರೆ ಎಂ.ಸಿ.ಸಿ. `ಎ’ ಬ್ಲಾಕ್ ಸಾಯಿಬಾಬಾ ದೇವಸ್ಥಾನ ಹಿಂಭಾಗದ 9ನೇ ಮುಖ್ಯ ರಸ್ತೆ ವಾಸಿ ನಿವೃತ್ತ ಡೆಪ್ಯೂಟಿ ತಹಶೀಲ್ದಾರ್ ಎನ್.ಎಂ. ಷಡಾಕ್ಷರಪ್ಪ ಅವರು, ದಿನಾಂಕ 5.5.2024ರ ಭಾನುವಾರ ಸಂಜೆ 7ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ಎಂ.ಸಿ.ಸಿ. `ಎ’ ಬ್ಲಾಕ್ ಸಾಯಿಬಾಬಾ ದೇವಸ್ಥಾನ ಹಿಂಭಾಗದ 9ನೇ ಮುಖ್ಯ ರಸ್ತೆ ವಾಸಿ ನಿವೃತ್ತ ಡೆಪ್ಯೂಟಿ ತಹಶೀಲ್ದಾರ್ ಎನ್.ಎಂ. ಷಡಾಕ್ಷರಪ್ಪ ಅವರು, ದಿನಾಂಕ 5.5.2024ರ ಭಾನುವಾರ ಸಂಜೆ 7ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ಸಮೀಪದ ಹೊಸಕುಂದುವಾಡ ಗ್ರಾಮದ ದಿ|| ಆರುಂಡಿ ದೇವೇಂದ್ರಪ್ಪ ಪತ್ನಿ ಶ್ರೀಮತಿ ಸಾಂತಮ್ಮ ಅವರು ದಿನಾಂಕ 5-5-2024ರ ಭಾನುವಾರ ಮಧ್ಯಾಹ್ನ 12 ಕ್ಕೆ ನಿಧನರಾಗಿರುತ್ತಾರೆಂದು ತಿಳಿಸಲು ವಿಷಾದಿಸುತ್ತೇವೆ.
ಹರಪನಹಳ್ಳಿ ತಾಲ್ಲೂಕು ದುಗ್ಗಾವತಿ ವಾಸಿ ಬಸಪ್ಪ ಗಟ್ಟಿಗನೂರು ಇವರು ದಿನಾಂಕ 5.5.2024ರ ಭಾನುವಾರ ರಾತ್ರಿ 8 ಗಂಟೆಗೆ ನಿಧನರಾದರು. ಅವರಿಗೆ 74ವರ್ಷ ವಯಸ್ಸಾಗಿತ್ತು.
ದಾವಣಗೆರೆ ಸಿಟಿ ಆವರಗೆರೆ ಎಜಿಎಂ ಲೇಔಟ್ ವಾಸಿ ಸಣ್ಣ ಬಸವರಾಜಯ್ಯ ಅವರ ಧರ್ಮಪತ್ನಿ ಶ್ರೀಮತಿ ಕಮಲಮ್ಮ ಇವರು ದಿನಾಂಕ : 04.05.2024 ರಂದು ಶನಿವಾರ ಸಂಜೆ 6.35ಕ್ಕೆ ನಿಧನರಾದರು.
ಹರಪನಹಳ್ಳಿ ತಾಲ್ಲೂಕಿನ ಗೌರಿಹಳ್ಳಿ ಗ್ರಾಮದ `ಇದ್ದದ್ದು ಇದ್ದಂಗೆ’ ಪತ್ರಿಕೆಯ ಸಂಪಾದಕ ಗೌರಿಹಳ್ಳಿ ಮಂಜುನಾಥ (52) ಇವರು ದಿನಾಂಕ 4.5.2024ರ ಶನಿವಾರ ನಿಧನರಾದರು.
ದಾವಣಗೆರೆ ಸಿಟಿ ಜೆ.ಹೆಚ್. ಪಟೇಲ್ ಬಡಾವಣೆ ವಾಸಿ ಹಳೇಬಾತಿಯ ದಿ. ಕೋಟೆಹಾಳ್ ಕಲ್ಲಪ್ಪನವರ ಧರ್ಮಪತ್ನಿ ಶ್ರೀಮತಿ ಗಿರಿಜಮ್ಮನವರು ದಿನಾಂಕ 04.05.2024 ಶನಿವಾರ ಸಂಜೆ 5.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ಜಿಲ್ಲಾ ವಿವೇಕಾನಂದ ಬಡಾವಣೆ ವಾಸಿ ಹೆಚ್. ಆರ್. ಪ್ರಭಾಕರ್ (ಯುಬಿಡಿಟಿ, ನಿವೃತ್ತ ಪ್ರಾಧ್ಯಾಪಕರು) ಇವರು ದಿನಾಂಕ 4.5.2024ರ ಶನಿವಾರ ಸಂಜೆ 5.30ಕ್ಕೆ ವಿಶ್ವಕರ್ಮ ಸಾಯುಜ್ಯ ಹೊಂದಿರುತ್ತಾರೆಂದು ತಿಳಿಸಲು ವಿಷಾದಿಸುತ್ತೇವೆ.
ಮಾಜಿ ಶಾಸಕರಾಗಿದ್ದ ಬಿ.ಜಿ. ಕೊಟ್ರಪ್ಪ ಅವರ ಪುತ್ರ ಬಿ.ಜಿ. ಶಿವಶಂಕರ್ (65) ಅವರು ಇಂದು ಬೆಳಿಗ್ಗೆ 9.30ಕ್ಕೆ ನಿಧನರಾದರು.
ದಾವಣಗೆರೆ, ವಿದ್ಯಾನಗರ ಆಂಜನೇಯ ದೇವಸ್ಥಾನದ ಹಿಂಭಾಗ ನಿವಾಸಿ, ಗೋವಿಂದ್ಚಾರ್ ಅವರ ಧರ್ಮಪತ್ನಿ ಪಿ. ಮಂಜುಳ (58) ದಿನಾಂಕ : 3.5.2024ರ ಶುಕ್ರವಾರ ನಿಧನ
ಹರಿಹರ ತಾಲ್ಲೂಕು ಸತ್ಯನಾರಾಯಣಪುರ ಕ್ಯಾಂಪ್ ವಾಸಿ ಶ್ರೀ ಈದರ ಸುಬ್ಬಾರಾವ್ ದಿನಾಂಕ : 01.05.2024 ಬುಧವಾರ ರಾತ್ರಿ 12.20ಕ್ಕೆ ನಿಧನ
ದಾವಣಗೆರೆ ದೊಡ್ಡಬಾತಿ ಗ್ರಾಮದ ದಿ. ಗುರುಸಿದ್ದಪ್ಪನವರ ಪುತ್ರ ದಾವಣಗೆರೆ ರುದ್ರಪ್ಪ (74) ಇವರು ದಿನಾಂಕ 2.5.2024ರ ಗುರುವಾರ ಮಧ್ಯಾಹ್ನ 2.45ಕ್ಕೆ ನಿಧನರಾದರು.
ವಿನೋಬನಗರ, 2ನೇ ಮುಖ್ಯರಸ್ತೆ, 11ನೇ ಅಡ್ಡರಸ್ತೆ ವಾಸಿ ಬಸವರಾಜ್ ಎಂ. ಇವರು ದಿನಾಂಕ : 02.05.2024ರ ಗುರುವಾರ ಮಧ್ಯಾಹ್ನ 11.30ಕ್ಕೆ ನಿಧನರಾದರು.