![](https://janathavani.com/wp-content/uploads/2024/07/10-Hardekar-02.07.2024.jpg)
ಶರಣರ ವಚನ ಸಂಗ್ರಹಿಸಿದ ಸಂತ ಫ.ಗು.ಹಳಕಟ್ಟಿ
ಹನ್ನೆರಡನೇ ಹಾಗೂ ಪೂರ್ವ ಶತಮಾನದ ಶರಣರ ವಚನಗಳನ್ನು ಸಂಗ್ರಹಿಸಿ ಜನಮಾನಸದಲ್ಲಿ ಸಮಾನತೆಯ ಅರಿವು ಮೂಡಿಸುವ ಬೃಹತ್ ಕಾರ್ಯ ಮಾಡಿದ ವಚನಗಳ ಪಿತಾಮಹ ಫ.ಗು.ಹಳಕಟ್ಟಿ ಅವರ ಜನ್ಮ ದಿನ.
ಹನ್ನೆರಡನೇ ಹಾಗೂ ಪೂರ್ವ ಶತಮಾನದ ಶರಣರ ವಚನಗಳನ್ನು ಸಂಗ್ರಹಿಸಿ ಜನಮಾನಸದಲ್ಲಿ ಸಮಾನತೆಯ ಅರಿವು ಮೂಡಿಸುವ ಬೃಹತ್ ಕಾರ್ಯ ಮಾಡಿದ ವಚನಗಳ ಪಿತಾಮಹ ಫ.ಗು.ಹಳಕಟ್ಟಿ ಅವರ ಜನ್ಮ ದಿನ.
ಹುಟ್ಟು ಸಾವು ನಮ್ಮದಲ್ಲ, ಬದುಕು ಮಾತ್ರ ನಮ್ಮದು, ನಮ್ಮ ಬದುಕು ದೀಪವಾದರೂ ಇಲ್ಲವೇ ಕನ್ನಡಿಯಾದರೂ ಆಗಬೇಕು. ಒಂದು ಬೆಳಕನ್ನು ನೀಡುತ್ತದೆ. ಇನ್ನೊಂದು ಪ್ರತಿಬಿಂಬವಾಗುತ್ತದೆ.
ವೈದ್ಯರೂ, ವೈದ್ಯರ ನಿರ್ಮಾತೃ ಶಿಕ್ಷಕರೂ ಆಗಿ ಜೀವನೋತ್ಸಾಹದಿ, ಬಿಳಿ ಬಿಳಿ ಬಟ್ಟೆಗಳಲ್ಲಿ ಬೆಳಗುವ, ಕಲ್ಯಾಣ ಮಿತ್ರರಾಗಿ ಜನರ ಬಾಳ ಬೆಳಗಿಸುವ ವೈದ್ಯ ಬಳಗಕ್ಕೆಲ್ಲಾ ಹೃತ್ಪೂರ್ವಕ ಪ್ರೀತಿಯ ನಮನಗಳು.
ಮನುಷ್ಯನಿಗೆ ಆರೋಗ್ಯವೇ ಭಾಗ್ಯ, ಸಂಪತ್ತು ಎಂಬುದು ಸರ್ವಕಾಲಿಕ ಮಾತು ‘health is wealth’.
ಜಗತ್ತಿನಲ್ಲಿರುವ 84 ಕೋಟಿ ಜೀವರಾಶಿಗಳಲ್ಲಿ ಮಾನವ ಶ್ರೇಷ್ಟ ಪ್ರಾಣಿ. ಏಕೆಂದರೆ ಮಾತನಾಡುವ, ಆಲೋಚಿಸುವ, ಭಾವನೆಗಳನ್ನು ಅಭಿವ್ಯಕ್ತಿಸುವ ವಿಶೇಷವಾದ ಸಾಮರ್ಥ್ಯ ಅವನಿಗಿದೆ.
ಪ್ರತಿ ವರ್ಷ ಜೂನ್ 14 ರಂದು ವಿಶ್ವದಾದ್ಯಂತ ವಿಶ್ವ ರಕ್ತದಾನಿಗಳ ದಿನವನ್ನು ಆಚರಣೆ ಮಾಡಲಾಗುತ್ತದೆ. ಭೂಮಿ ಮೇಲಿರುವ ಪ್ರತಿಯೊಬ್ಬ ಮನುಷ್ಯನ ದೇಹದಲ್ಲಿ ಇರುವುದು ಒಂದೇ ರಕ್ತ. ಮನುಷ್ಯ ಆರೋಗ್ಯವಾಗಿರಲು ಶುದ್ದ ರಕ್ತದ ಅವಶ್ಯಕತೆ ತುಂಬಾ ಇರುತ್ತದೆ.
ಗಾಳಿ, ನೀರು ಮತ್ತು ಮಣ್ಣು ಇವುಗಳು ನೈಸರ್ಗಿಕ ವಾಗಿ ಲಭ್ಯವಿರುವ ಸಂಪನ್ಮೂಲಗಳು. ಅಂತೆಯೇ ಮಾನವನ ದೇಹವು ನೈಸರ್ಗಿಕ ಸಂಪನ್ಮೂಲವಾಗಿದೆ. ಮಾನವನ ಅಸ್ತಿತ್ವಕ್ಕೆ ಆಹಾರ, ನೀರು ಹೇಗೆ ಅಗತ್ಯವೂ ಅಂತೆಯೇ ದೇಹ ಮತ್ತು ಮನಸ್ಸಿನ ಶುದ್ಧೀಕರಣವು ತುಂಬಾ ಅತ್ಯಗತ್ಯವಾಗಿದೆ.
ಬೆಣ್ಣೆ ನಗರಿ ಎಂದೇ ಪ್ರಸಿದ್ಧವಾದ ನಮ್ಮ ದಾವಣಗೆರೆ ಮಹಾನಗರವು ಶಿಕ್ಷಣ, ಸಾಹಿತ್ಯ, ಕಲೆ, ಪತ್ರಿಕೋದ್ಯಮ, ಕ್ರೀಡೆ ಮುಂತಾದ ಕ್ಷೇತ್ರಗಳಲ್ಲಿ ಮಹತ್ತರ ಪ್ರಗತಿಯನ್ನು ಸಾಧಿಸಿದೆ.
ಸಾಮಾಜಿಕ ಬದುಕಿಗೆ ನೀತಿ ತತ್ವ ಸಾಂಘಿಕವಾಗಿರುತ್ತದೆ. ವ್ಯಷ್ಠಿ-ಸಮಷ್ಠಿಗಳ ಹಿತಾರ್ಥಗಳಲ್ಲಿ ಸಂಘರ್ಷಗಳು ಬರದಂತೆ ನೋಡಿಕೊಳ್ಳುವುದು ನೀತಿಯ ಅಥವಾ ಧರ್ಮದ ಕರ್ತವ್ಯ. ಅದರ ವ್ಯಾಪ್ತಿಯು ಸಾರ್ವಧೀಶಿಕ ಹಾಗೂ ಹೊಂದಿಕೊಳ್ಳುವ (Concordantia) ಗುಣವನ್ನು ತನ್ನ ಕಕ್ಷೆಯಲ್ಲಿ ಪಾತಾಳಿಸುತ್ತದೆ.
ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆಯ ಜನಪ್ರಿಯ ವ್ಯಕ್ತಿ, ಹಿರಿಯ ನಟ, ನಿರ್ದೇಶಕ, ನಿರ್ಮಾಪಕ, ಪ್ರಚಂಡ ಕುಳ್ಳ ಎಂದೇ ಪ್ರಖ್ಯಾತರಾದ ದ್ವಾರಕೀಶ್ ಇಹಲೋಕ ತ್ಯಜಿಸಿದ್ದು, ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ.
ಪ್ರತಿವರ್ಷ ಜೂನ್ ತಿಂಗಳ 5 ನೇ ತಾರೀಖಿ ನಂದು ವಿಶ್ವವ್ಯಾಪಿ “ವಿಶ್ವ ಪರಿಸರ ದಿನಾಚರಣೆ” ಯನ್ನು ಆಚರಿಸಲಾಗುತ್ತದೆ. ಪರಿಸರ ದಿನ ಆಚರಿಸುವ ಪ್ರಮುಖ ಉದ್ದೇಶವೆಂದರೆ ಜನರಲ್ಲಿ ಪರಿಸರ ಸಂರಕ್ಷಣೆಯ ಅರಿವು ಮೂಡಿಸುವುದು.
`ಕಾಮ್ ಜ್ಞಾನ್ ನೇ ಕಿಯಾ ಜೋ ಕಾಮ್ ಆಂಧೀ ಕರ್ನಾ ಸಕ್ತೀ’ : ಬಿರುಗಾಳಿ ಎಸಗದಿಹ ಕಾರ್ಯವನು ಜ್ಞಾನ ತಾನೆಸಗಿ ಹುದು’ ಎಂಬ ಉಕ್ತಿ ಎಂತಹ ವಿಷಮ ಸಮಯದಲ್ಲಿಯೂ ಜಾಗೃತಗೊಳಿಸಬಲ್ಲದು.