
ಸರ್ವಜ್ಞ ಎಲ್ಲರೊಳಗಿನ ಸಹೃದಯಿ ಕವಿ
ಕನ್ನಡ ಸಾಹಿತ್ಯದಲ್ಲಿ ಜನಪದ ವರಕವಿ, ದರ್ಶನಿಕ, ತತ್ವಜ್ಞಾನಿ, ತ್ರಿಪದಿಯ ಬ್ರಹ್ಮ, `ಆಡು ಮುಟ್ಟದ ಸೊಪ್ಪಿಲ್ಲ ಸರ್ವಜ್ಞ ಹೇಳದ ಮಾತಿಲ್ಲ’ ಎಂಬ ಉಪಮಾನಗಳಿಗೆ ಕಾರಣರಾದ ಸರ್ವಜ್ಞ ಒಬ್ಬ ನಾಡು ಕಂಡ ಅತ್ಯದ್ಭುತ ಕವಿ.
ಕನ್ನಡ ಸಾಹಿತ್ಯದಲ್ಲಿ ಜನಪದ ವರಕವಿ, ದರ್ಶನಿಕ, ತತ್ವಜ್ಞಾನಿ, ತ್ರಿಪದಿಯ ಬ್ರಹ್ಮ, `ಆಡು ಮುಟ್ಟದ ಸೊಪ್ಪಿಲ್ಲ ಸರ್ವಜ್ಞ ಹೇಳದ ಮಾತಿಲ್ಲ’ ಎಂಬ ಉಪಮಾನಗಳಿಗೆ ಕಾರಣರಾದ ಸರ್ವಜ್ಞ ಒಬ್ಬ ನಾಡು ಕಂಡ ಅತ್ಯದ್ಭುತ ಕವಿ.
ಎಂಜಿನಿಯರಿಂಗ್ ವಿದ್ಯಾರ್ಥಿಗಳು ಕ್ಯಾಂಪಸ್ ಪ್ಲೇಸ್ಮೆಂಟ್ಗಳ ಮೂಲಕ ಉದ್ಯೋಗಗಳನ್ನು ಪಡೆಯಲು ವಿಫಲರಾಗುವ ವಿದ್ಯಮಾನವು ತಾಂತ್ರಿಕ ಶಿಕ್ಷಣ ವಲಯದಲ್ಲಿ ಗಮನಾರ್ಹ ಕಾಳಜಿಯಾಗಿದೆ. ಈ ಸಮಸ್ಯೆಯು ಕೇವಲ ವೈಯಕ್ತಿಕ ವಿದ್ಯಾರ್ಥಿ ಸವಾಲುಗಳನ್ನು ಪ್ರತಿಬಿಂಬಿಸುತ್ತದೆ.
ತಕ್ಷಣದ ಕ್ರಮಕ್ಕಾಗಿ ಕೇಳುವ ಕರೆಗಳು/ಇಮೇಲ್ಗಳ ಬಗ್ಗೆ ಎಚ್ಚರದಿಂದಿರಿ.
ಸ್ವಾತಂತ್ರ್ಯ ಹೋರಾಟಗಾರರಾದ ಹರ್ಡೇಕರ ಮಂಜಪ್ಪನವರು 18.02.1886 ರಂದು ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ ಜನಿಸುತ್ತಾರೆ.
ಸರಳ ಸಜ್ಜನಿಕೆಗೆ ಹೆಸರಾದ ಮುತ್ಸಧಿ ಹಾಗೂ ಧೀಮಂತ ರಾಜಕಾರಣಿ, ಮೈಸೂರು ರಾಜ್ಯದ ಎರಡನೇ ಮುಖ್ಯಮಂತ್ರಿ, ರಾಜಕೀಯ ಶಕ್ತಿ ಕೇಂದ್ರವಾದ ವಿಧಾನಸೌಧದ ನಿರ್ಮಾತೃ ಹಾಗೂ ಕರ್ನಾಟಕ ಏಕೀಕರಣದ ಮುಂಚೂಣಿ ನಾಯಕರಾದ ದಿ. ಕೆಂಗಲ್ ಹನುಮಂತಯ್ಯನವರ ಜನ್ಮ ದಿನ ಇಂದು.
ಮಾಸ್ಟರಿಂಗ್ ಪರೀಕ್ಷೆಯ ಯಶಸ್ಸು : ಆತಂಕವನ್ನು ಜಯಿಸಲು ಮತ್ತು ಶ್ರೇಷ್ಠತೆಯನ್ನು ಸಾಧಿಸಲು ಸಾಕ್ಷ್ಯ ಆಧಾರಿತ ತಂತ್ರಗಳು ಪರೀಕ್ಷೆಗಳು ಬೆದರಿಸುವ ಅನುಭವವಾಗಬಹುದು. ಆದರೆ, ಸರಿಯಾದ ಮನಃಸ್ಥಿತಿ, ತಂತ್ರಗಳು ಮತ್ತು ತಂತ್ರಗಳೊಂದಿಗೆ ನೀವು ಆತಂಕವನ್ನು ಜಯಿಸಬಹುದು ಮತ್ತು ಯಶಸ್ಸನ್ನು ಸಾಧಿಸಬಹುದು.
ಸೌರವ್ಯೂಹದಲ್ಲಿ ರವಿತೇಜ ಪ್ರಕಾಶಿಸುವಂತೆ ಬಂಜಾರ ಸಮುದಾಯದ ರವಿತೇಜ ಸಂತ ಶ್ರೀ ಸೇವಾಲಾಲ್ ಮಹಾರಾಜರು. ಇವರು ಒಬ್ಬ ಭಾರತೀಯ ಸಾಮಾಜಿಕ ಸುಧಾರಕ ಮತ್ತು ಸಮುದಾಯದ ನಾಯಕರಾಗಿದ್ದರು
2025, ಫೆಬ್ರವರಿ 4 ರಿಂದ 12 ರವರೆಗೆ ಭರಮಸಾಗರದಲ್ಲಿ ಜರುಗುತ್ತಿರುವ ತರಳಬಾಳು ಹುಣ್ಣಿಮೆ ಹಲವು ವಿಶೇಷತೆಗಳಿಂದ ಕೂಡಿ ಗಮನ ಸೆಳೆದಿದೆ.
ಈ ನಮ್ಮ ನಾಡಿನ ಮಣ್ಣಿಗೆ ಶತ-ಶತಮಾನಗಳ ಇತಿಹಾಸವಿದೆ. ಒಂದು ಮಿಲಿ ಮೀಟರ್ ಮಣ್ಣು ತಯಾರಾಗಲು ನೂರಾರು ವಷ೯ಗಳೇ ಬೇಕಾಗುತ್ತದೆ, ಹತ್ತಾರು ನಾಗರಿಕತೆಗಳು ಇತಿಹಾಸ ಸೇರಿ ಹೋದವು.
ಅಪಸ್ಮಾರ ಕಾಯಿಲೆ ಅಂದರೇನು ? ಅಪಸ್ಮಾರ ಅಥವಾ ಫಿಟ್ಸ್ ಕಾಯಿಲೆ ಒಂದು ಅಪರೂಪದ ಮಿದುಳಿಗೆ ಸಂಬಂಧಪಟ್ಟ ಸಮಸ್ಯೆ. ಏಕಾಏಕಿ ಮೆದುಳಿನ ವಿದ್ಯುತ್ ಚಲನೆಯಲ್ಲಿ ವ್ಯತ್ಯಯ ಉಂಟಾದಾಗ ಕಂಡು ಬರುವಂತಹ ಕಾಯಿಲೆ ಇದು.
ನಗರದ ಸರ್ ಎಂ.ವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಇದೇ ದಿನಾಂಕ 22ರ ಸಂಜೆ 4ಕ್ಕೆ ಸರ್.ಎಂ.ವಿ ವೈಭವ-2024 ವಾರ್ಷಿಕೋತ್ಸವ ಹಾಗೂ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.
ವಿಶ್ವ ಕ್ಯಾನ್ಸರ್ ದಿನವನ್ನು ಮೊದಲ ಬಾರಿಗೆ ಫೆಬ್ರವರಿ 4, 2000 ರಂದು ಪ್ಯಾರಿಸ್ ನಲ್ಲಿ ಆಚರಿಸಲಾಯಿತು. ನ್ಯೂ ಮಿಲೇನಿಯಂಗಾಗಿ ಕ್ಯಾನ್ಸರ್ ವಿರುದ್ಧ ವಿಶ್ವ ಶೃಂಗ ಸಭೆಯಲ್ಲಿ ಈ ದಿನವು ಅಸ್ತಿತ್ವಕ್ಕೆ ಬಂದಿತು.