![](https://janathavani.com/wp-content/uploads/2024/04/13-mylara-03.04.2024-1024x686.jpg)
ಮೈಲಾರ : ಆನ್ಲೈನ್ ರಶೀದಿಗೆ ಚಾಲನೆ
ಹೂವಿನಹಡಗಲಿ : ತಾಲ್ಲೂಕಿನ ಸುಕ್ಷೇತ್ರ ಮೈಲಾರ ಗ್ರಾಮದ ಮೈಲಾರಲಿಂಗೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ಭಕ್ತರಿಗೆ ಅನುಕೂಲವಾಗುವ ದೃಷ್ಟಿಯಿಂದ ಆನ್ಲೈನ್ ಸೇವಾ ರಶೀದಿಗಳಿಗೆ ನಿನ್ನೆ ಚಾಲನೆ ನೀಡಲಾಯಿತು.
ಹೂವಿನಹಡಗಲಿ : ತಾಲ್ಲೂಕಿನ ಸುಕ್ಷೇತ್ರ ಮೈಲಾರ ಗ್ರಾಮದ ಮೈಲಾರಲಿಂಗೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ಭಕ್ತರಿಗೆ ಅನುಕೂಲವಾಗುವ ದೃಷ್ಟಿಯಿಂದ ಆನ್ಲೈನ್ ಸೇವಾ ರಶೀದಿಗಳಿಗೆ ನಿನ್ನೆ ಚಾಲನೆ ನೀಡಲಾಯಿತು.
ಹೂವಿನಹಡಗಲಿ : ಕುರುವತ್ತಿ ಜಾತ್ರೆಗೆ ಬಂದಿದ್ದ ಬ್ಯಾಡಗಿ ತಾಲ್ಲೂಕು ಬಿಸಲಹಳ್ಳಿ ಗ್ರಾಮದ 13 ವರ್ಷದ ಬಾಲಕ ಮನು ಮುಚ್ಚಟ್ಟಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಹೂವಿನಹಡಗಲಿ : ತಾಲ್ಲೂಕು ಐತಿಹಾಸಿಕವಾಗಿಯೂ, ಪೌರಾಣಿಕವಾಗಿಯೂ ಪ್ರಸಿದ್ದಿಯಾದ ಪಶ್ಚಿಮ ವಾಹಿನಿ ದಕ್ಷಿಣ ಕಾಶಿ ತುಂಗಭದ್ರಾ ತೀರದಲ್ಲಿ ರಾರಾಜಿಸುತ್ತಿರುವ ಸುಕ್ಷೇತ್ರ ಕುರುವತ್ತಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಶ್ರೀ ಬಸವೇಶ್ವರ ಸ್ವಾಮಿಯ ರಥೋತ್ಸವ ಇಂದು ಸಂಜೆ 4.55ಕ್ಕೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನೆರವೇರಿತು.
ಹೂವಿನಹಡಗಲಿ : ನಾಡಿನ ಸುಪ್ರಸಿದ್ಧ ಶ್ರೀ ಮೈಲಾರಲಿಂಗೇಶ್ವರ ಜಾತ್ರಾ ಕಾರಣಿಕೋತ್ಸವ ಸೋಮವಾರ ಸಂಜೆ ಜರುಗಿತು.
ಹೂವಿನಹಡಗಲಿ : ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ಮೈಲಾರ ಜಾತ್ರೆಯ ಅಂಗವಾಗಿ ಈಗಾಗಲೇ ಬಿಡುಗಡೆ ಮಾಡಲಾಗಿರುವ ನೀರು ಇನ್ನೂ ಮೈಲಾರ ಸೇತುವೆ ತಲುಪಿಲ್ಲ.
ಹೂವಿನಹಡಗಲಿ : ಬಹಳ ದಿನಗಳಿಂದ ಪಟ್ಟಣದ ಮುಖ್ಯ ಬೀದಿ ಬದಿಯಲ್ಲಿ ಅನಧಿಕೃತವಾಗಿ ಇಡಲಾಗಿದ್ದ ಶೆಡ್ಗಳನ್ನು ಪುರಸಭೆ ಮುಖ್ಯಾಧಿಕಾರಿ ಪಚ್ಚಿ ಮಲ್ಲೇಶ್ ನೇತೃತ್ವದಲ್ಲಿ ಸಿಬ್ಬಂದಿ ಇಂದು ತೆರವುಗೊಳಿಸಿತು.
ಹೂವಿನಹಡಗಲಿ : ಸ್ಥಳಿಯ ಕನಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ. ಬಸವರಾಜಪ್ಪ ಹೊನ್ನೂರು, ಉಪಾಧ್ಯಕ್ಷರಾಗಿ ಎಂ. ಬೀರಪ್ಪ ತಿಪ್ಪಾಪುರ ಅವರು ಇಂದು ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹೂವಿನಹಡಗಲಿ : ಕೇಂದ್ರ ತಂಡ ರಾಜ್ಯಕ್ಕೆ ಬಂದಾಗ ಸರಿಯಾದ ಮಾಹಿತಿ ಕೊಡುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರ ವಿನಾಕಾರಣ ಕೇಂದ್ರದ ಮೇಲೆ ಆರೋಪ ಮಾಡಿ, ಬರ ಪರಿಹಾರ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುತ್ತಿಲ್ಲ
ಹೂವಿನಹಡಗಲಿ : ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಚುನಾವಣೆಯು ಭಾನು ವಾರ ಬ್ಯಾಂಕಿನ ಆವರಣ ದಲ್ಲಿ ಜರುಗಿತು.
ಹೂವಿನಹಡಗಲಿ : ಜೆಸ್ಕಾಂ ನೌಕರ ಕೊಟ್ರೇಶ್ ಬಾರ್ಕಿ ಹಗರನೂರಿನ ಖಾಸಗಿ ಶಾಲೆಯ ವಿದ್ಯಾರ್ಥಿನಿಯರಿಗೆ ಅಕ್ರಮವಾಗಿ ಶಾಲೆ ಪ್ರವೇಶ ಮಾಡಿ, ಲೈಂಗಿಕ ಕಿರುಕುಳ ಕೊಟ್ಟ ಹಾಗೂ ವಿಕೃತವಾಗಿ ವರ್ತಿಸಿದ ವಿಡಿಯೋ ಹಾಗೂ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದನ್ನು ಗಮನಿಸಿ ಪೊಲೀಸರು ನಿನ್ನೆ ಬಂಧಿಸಿದ್ದಾರೆ.
ಹೂವಿನಹಡಗಲಿ : ಬಳ್ಳಾರಿ-ವಿಜಯನಗರ ಜಿಲ್ಲೆಗಳ ಪ್ರತಿಷ್ಠಿತ ಹಣಕಾಸು ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬಳ್ಳಾರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಮಂಡಳಿ ಚುನಾವಣೆಗೆ ಕಳೆದೆರಡು ತಿಂಗಳಿನಿಂದ ಇನ್ನಿಲ್ಲದ ಪೈಪೋಟಿ ಕಂಡು ಬರುತ್ತಿದೆ.
ಹೂವಿನಹಡಗಲಿ : ಶೆಫರ್ಡ್ ಇಂಡಿಯಾ ಇಂಟರ್ನ್ಯಾಷನಲ್ ವತಿಯಿಂದ ನಾಡಿದ್ದು ದಿನಾಂಕ 3 ರ ಮಂಗಳವಾರ ಬೆಳಗಾವಿಯಲ್ಲಿ ರಾಷ್ಟ್ರಮಟ್ಟದ ಕುರುಬ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಪ್ರದೇಶ ಕುರುಬರ ಸಂಘದ ನಿರ್ದೇಶಕ ಬಿ. ಹನುಮಂತಪ್ಪ ತಿಳಿಸಿದ್ದಾರೆ.