ಕರುಣಾ ಜೀವ ಕಲ್ಯಾಣ ಟ್ರಸ್ಟ್ ವತಿಯಿಂದ ನಡೆಸುತ್ತಿರುವ ಮಜ್ಜಿಗೆ ವಿತರಣಾ ಕಾರ್ಯಕ್ರಮಕ್ಕೆ ತ್ರಿವೇಣಿ ಡಾ. ಮಲ್ಲೇಶ್, ದಿ. ಕೆ.ಎಸ್. ಶಂಕರ್ ನಾರಾಯಣರಾವ್ ದಿ. ಶ್ರೀಮತಿ ಸುಲೋಚನಮ್ಮ (ಹೊಸದುರ್ಗ) ಇವರು ಇಂದಿನ ದಾನಿಗಳಾಗಿದ್ದಾರೆ. ಈ ಸತ್ಕಾರ್ಯಕ್ಕೆ ದಾನ ಮಾಡಲು ಬಯಸುವವರು 9110455199 ಈ ಸಂಖ್ಯೆಗೆ ಸಂಪರ್ಕಿಸಬಹುದು.
March 31, 2025