ಕಲಾಕುಂಚದಿಂದ ಪ್ರಬಂಧ ಸ್ಪರ್ಧೆ

ದಾವಣಗೆರೆ, ಮೇ 16 –   ಇಲ್ಲಿನ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ರಾಜ್ಯ ಮಟ್ಟದ ಉಚಿತ ಪ್ರಬಂಧ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.  ಪ್ರಬಂಧ ಸ್ಪರ್ಧೆಯ ವಿಷಯ `ಧರ್ಮಪತ್ನಿ’   ಸಾರ್ವಜನಿಕವಾಗಿ ಯಾರಾದರೂ ಭಾಗವಹಿಸ ಬಹುದು. ವೈವಾಹಿಕ ಜೀವನದ ಬದುಕಿನ ಏಳು, ಬೀಳು, ಸುಖ, ದುಃಖ, ಸಂತೋಷದ ವಿಚಾರವಾಗಿ 3 ಪುಟಗಳು ಮೀರದಂತೆ ಮೇ 31ರ ಒಳಗಾಗಿ ಕಳಿಸಬೇಕು. ವಿವರಕ್ಕೆ ಸಂಪರ್ಕಿಸುವ ಮೊಬೈಲ್‌ 9538732777.

error: Content is protected !!