ನಗರದಲ್ಲಿ ನಾಳೆ ಸಂತೋಷದ ಕಾರ್ಯಾಗಾರ

ನಗರದಲ್ಲಿ ನಾಳೆ  ಸಂತೋಷದ ಕಾರ್ಯಾಗಾರ

ದಾವಣಗೆರೆೆ, ಮಾ.31-ಗುರುದೇವಶ್ರೀ ರವಿಶಂಕರ್‌ ಅವರ ಆರ್ಟ್‌ ಆಫ್‌ ಲಿವಿಂಗ್‌ ಆಶ್ರಯದಲ್ಲಿ 18 ವರ್ಷ ಮೇಲ್ಪಟ್ಟ ವರಿಗೆ ಸಂತೋಷದ ಕಾರ್ಯಾಗಾರ (ಸುದರ್ಶನ ಕ್ರಿಯೆ) ಪಿ.ಜೆ. ಬಡಾವಣೆಯ ಡಾ. ಬಾಣಾಪುರ ಮಠ ಮಕ್ಕಳ ಆಸ್ಪತ್ರೆಯಲ್ಲಿ ನಾಡಿದ್ದು ದಿನಾಂಕ 2ರ ಮಂಗಳವಾರದಿಂದ  ಇದೇ ದಿನಾಂಕ 7ರವರೆಗೆ ಬೆಳಿಗ್ಗೆ ಮತ್ತು ಸಂಜೆ 2 ಬ್ಯಾಚುಗಳಲ್ಲಿ ನಡೆಯಲಿದೆ. 

ವಿವರಕ್ಕೆ ಸಂಪರ್ಕಿಸಿ : 99005 01877, 77601 55659.

error: Content is protected !!