ರಾಷ್ಟ್ರಮಟ್ಟದ ಖೋ-ಖೋ ಪಂದ್ಯಾವಳಿಗೆ ನಗರದ ಆಶಿಶ್, ಶರಣಬಸವ ಆಯ್ಕೆ

ದಾವಣಗೆರೆ, ಜೂ.5-   ಇಂದಿನಿಂದ ಇದೇ ದಿನಾಂಕ 12ರ ವರೆಗೆ ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ 19 ವರ್ಷದೊಳಗಿನ ಪದವಿ ಪೂರ್ವ ಕಾಲೇಜುಗಳ ಖೋ-ಖೋ  ಪಂದ್ಯಾವಳಿಗೆ ನಗರದ ಕ್ರೀಡಾ ವಸತಿ ನಿಲಯದ  ಕ್ರೀಡಾಪಟು ಆಶೀಷ್‌ ಕುನ್ನೂರ್ ಮತ್ತು ಶರಣ ಬಸವ ಮಾದರ್ ಆಯ್ಕೆಯಾಗಿದ್ದಾರೆ ಎಂದು ಯುವ ಸಬ ಲೀಕರಣ ಮತ್ತು ಕ್ರೀಡಾ ಇಲಾಖೆ  ಸಹಾಯಕ ನಿರ್ದೇಶಕ ಸುಚೇತ ನೆಲವಿಗಿ ತಿಳಿಸಿದ್ದಾರೆ.

error: Content is protected !!