ವ್ಹೀಲ್ ಚೇರ್, ವಾಟರ್ ಬೆಡ್ ಸಾಧನ ಸಲಕರಣೆ ವಿತರಣೆ

ವ್ಹೀಲ್ ಚೇರ್, ವಾಟರ್ ಬೆಡ್ ಸಾಧನ ಸಲಕರಣೆ ವಿತರಣೆ - Janathavaniದಾವಣಗೆರೆ, ಮೇ 21 – ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರ ವತಿಯಿಂದ ದೈಹಿಕವಾಗಿ ವಿಕಲಚೇತನರಾದ ಫಯಾಜ್ ಅಹ್ಮದ್ ಅವರಿಗೆ ವ್ಹೀಲ್‍ಚೇರ್ ಮತ್ತು ವಾಟರ್ ಬೆಡ್ ಸಾಧನ ಸಲಕರಣೆಗಳನ್ನು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ ಡಾ.ಕೆ.ಕೆ ಪ್ರಕಾಶ ಫಲಾನುಭವಿಗಳಿಗೆ ವಿತರಿಸಿದರು.

error: Content is protected !!