ಎಸ್‌ಯುಸಿಐ (ಸಿ) ಭಾರತಿ ಮತದಾನ

ಎಸ್‌ಯುಸಿಐ (ಸಿ) ಭಾರತಿ ಮತದಾನ - Janathavaniದಾವಣಗೆರೆ, ಮೇ 10-  ದಾವಣಗೆರೆ ದಕ್ಷಿಣ  ವಿಧಾನಸಭಾ  ಕ್ಷೇತ್ರದ ಚುನಾವಣೆಗೆ   ಸ್ಪರ್ಧಿಸಿರುವ  ಎಸ್‌ಯುಸಿಐ (ಸಿ) ಪಕ್ಷದ  ಅಭ್ಯರ್ಥಿ   ಕಾಂ. ಭಾರತಿ ಕೆ. ಅವರು ಮತ ಚಲಾಯಿಸಿದರು.

ದಕ್ಷಿಣ  ಕ್ಷೇತ್ರಕ್ಕೆ  ಬರುವ ಇವರು ನಗರದ   ದುರ್ಗಂಬಿಕಾ ಶಾಲೆ   ಮತಗಟ್ಟೆಗೆ ತೆರಳಿ  ಭಾರತಿ ಬೆಳಗ್ಗೆ 8ಗಂಟೆಗೆ   ತಮ್ಮ  ಮತ  ಚಲಾಯಿಸಿದರು.

ಅಭ್ಯರ್ಥಿ ಭಾರತಿ ಅವರ ಜೊತೆ   ಎಸ್‌ಯುಸಿಐ(ಸಿ) ಪಕ್ಷದ  ಸದಸ್ಯರಾದ   ಡಾ. ವಸುದೆಂದ್ರ,  ತಿಪ್ಪೇಸ್ವಾಮಿ, ಮಧು ತೊಗಲೇರಿ, ಅನಿಲ್ ಕುಮಾರ್  ಹಾಗೂ ಪಕ್ಷದ  ರಾಜ್ಯ ಸಮಿತಿ  ಸದಸ್ಯರಾದ  ಬಿ.ಆರ್. ಅಪರ್ಣ ಇದ್ದರು.

error: Content is protected !!