ದಾವಣಗೆರೆ, ಮಾ.27- ನಗರದ ದೊಡ್ಡಪೇಟೆಯ ಶ್ರೀ ಬಸವೇಶ್ವರ ಮತ್ತು ಶ್ರೀ ದಾನಮ್ಮ ದೇವಿ ದೇವಸ್ಥಾನದಲ್ಲಿ ಯುಗಾದಿ ಅಮಾವಾಸ್ಯೆ ಪ್ರಯುಕ್ತ ನಾಡಿದ್ದು ದಿನಾಂಕ 29ರ ಶನಿವಾರ ಬೆಳಿಗ್ಗೆ ಶ್ರೀ ಸ್ವಾಮಿಗೆ ಅಭಿಷೇಕ, ಪೂಜೆ, ಹೂವಿನ ಅಲಂ ಕಾರ ನಡೆ ಯುವುದು. ನಂತರ ಮಧ್ಯಾಹ್ನ ಸರ್ವ ಭಕ್ತಾದಿಗಳಿಗೆ ದಾಸೋಹ ಏರ್ಪಡಿಸಲಾಗಿದೆ.
ಬೇತೂರು ಚನ್ನಪ್ಪ ಶಿವನಾಗಪ್ಪ ಮತ್ತು ಪುತ್ರ ಪ್ರದೀಪ, ಬೆಂಗಳೂರು, ಶ್ರೀಮತಿ ಸುಧಾ ಎಂ.ಕೆ. ಶಾಂತಣ್ಣ, ರಾಜೇಶ್ವರಿ ನವೀನ, ವಿನಯ, ದಾವಣಗೆರೆ, ಶ್ರೀಶಿವಲಿಂಗಪ್ಪ ಹರಶೆಟ್ರು ಮತ್ತು ಮಕ್ಕಳು ದಾವಣಗೆರೆ ಇವರು ದಾಸೋಹದ ಸೇವಾರ್ಥಿಗಳಾಗಿದ್ದಾರೆ.