ರಾಣೇಬೆನ್ನೂರಿನಲ್ಲಿ ಇಂದು ಭಕ್ತರ ಸಂಪರ್ಕ ಅಭಿಯಾನ

ರಾಣೇಬೆನ್ನೂರಿನಲ್ಲಿ ಇಂದು  ಭಕ್ತರ ಸಂಪರ್ಕ ಅಭಿಯಾನ

ಆದಿ ಶಕ್ತಿ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ 10 ಗಂಟೆಗೆ ಹೇಮಪುರ ಮಹಾಪೀಠ ವಿಶ್ವ ವೀರಾಂಜನೇಯ ಮಹಾಸಂಸ್ಥಾನದ ಭಕ್ತರ ಸಂಪರ್ಕ ಅಭಿಯಾನ ಕಾರ್ಯಕ್ರಮ ನಡೆಯಲಿದ್ದು, ಹೊನ್ನಾವರ ತಾಲ್ಲೂಕು ಗೇರುಸೊಪ್ಪ ಬಂಗಾರು ಮಕ್ಕಿ ಕ್ಷೇತ್ರದ ಶ್ರೀ ಮಾರುತಿ ಗುರುಗಳು ಸಾನ್ನಿಧ್ಯ ವಹಿಸುವರು.

error: Content is protected !!