ಬಿದ್ದಹನುಮಪ್ಪನಮಟ್ಟಿ : ಕೊಟ್ಟೂರು ಪಾದಯಾತ್ರಿಗಳಿಗೆ ಪ್ರಸಾದ ವ್ಯವಸ್ಥೆ

ಬಿದ್ದಹನುಮಪ್ಪನಮಟ್ಟಿ : ಕೊಟ್ಟೂರು ಪಾದಯಾತ್ರಿಗಳಿಗೆ ಪ್ರಸಾದ ವ್ಯವಸ್ಥೆ

ದಾವಣಗೆರೆ, ಫೆ. 18- ನಾಳೆ ದಿನಾಂಕ 19 ಮತ್ತು 20 ರಂದು ಕೊಟ್ಟೂರಿಗೆ ತೆರಳುವ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಪಾದಯಾತ್ರಿಗಳಿಗೆ  ಹರಪನಹಳ್ಳಿ ತಾಲ್ಲೂಕು  ಕಂಚಿಕೆರೆ – ಅರಸಿಕೆರೆ ಬಳಿ ಇರುವ ಶ್ರೀಕ್ಷೇತ್ರ ಬಿದ್ದಹನುಮಪ್ಪನಮಟ್ಟಿ ಶ್ರೀ ವೀರಾಂಜ ನೇಯ ಮಹಾಸ್ವಾಮಿ ದೇವಾಲಯದ ಆವರಣದಲ್ಲಿ ದೇವಸ್ಥಾನ ಸಮಿತಿ  ಹಾಗೂ ಶ್ರೀ ಬಸವರಾಜ ಗುರೂಜಿಯವರ ಭಕ್ತಾದಿಗಳ ವತಿಯಿಂದ  ಪ್ರಸಾದ  ವ್ಯವಸ್ಥೆ ಮಾಡಲಾಗಿದೆ.

error: Content is protected !!