ಹರಪನಹಳ್ಳಿ, ಡಿ. 31 – ನಗರ ಮನೋರಂಜನಾ ಕೇಂದ್ರದ ಅಧ್ಯಕ್ಷ ಐಗೋಳ ಚಿದಾನಂದ ಅವರು ಹಡಗಲಿ ತಾಲ್ಲೂಕು ಸಹಕಾರ ಸಂಘದ ಚುನಾವಣೆಯಲ್ಲಿ ನಿರ್ದೇಶಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಪಟ್ಟಣದ ನಗರ ಮನೋರಂಜನಾ ಕೇಂದ್ರದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.
ಈ ಸಂದರ್ಭದಲ್ಲಿ ನಗರ ಮನೋರಂ ಜನಾ ಕೇಂದ್ರದ ಸದಸ್ಯ ಕಟ್ಟಿ ರಂಗಣ್ಣ, ಮುದ್ಗಲ್ ಶ್ರೀಧರ್ ಶೆಟ್ರು, ಕಾರ್ಯದರ್ಶಿ ಸಿ. ವಸಂತಕುಮಾರ, ಅಂಬ್ಲಿ ಮಂಜುನಾಥ, ಶಂಬಣ್ಣ, ಗೊಂಗಡಿ ನಾಗರಾಜ, ವೀರನಗೌಡ ಸೇರಿದಂತೆ ಇತರರು ಇದ್ದರು.