ಕಣವಿಹಳ್ಳಿ ಎಂ. ರಾಮಕೃಷ್ಣಗೆ ಸನ್ಮಾನ

ಕಣವಿಹಳ್ಳಿ ಎಂ. ರಾಮಕೃಷ್ಣಗೆ ಸನ್ಮಾನ

ಹರಪನಹಳ್ಳಿ, ಅ.27-  ಭ್ರಷ್ಟಾಚಾರದ ವಿರುದ್ಧ ಹೋರಾಡಿ ಸರ್ಕಾರಕ್ಕೆ ಅತಿ ಹೆಚ್ಚು ಭೂಮಿಯನ್ನು ಹಿಂದಿರುಗಿಸಿಕೊಟ್ಟ, ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ವಿಜಯನಗರ ಜಿಲ್ಲಾಧ್ಯಕ್ಷ ತಾಲ್ಲೂಕಿನ ಕಣಿವಿಹಳ್ಳಿ ಗ್ರಾಮದ ಎಂ.ರಾಮಕೃಷ್ಣ ಅವರನ್ನು ನಿವೃತ್ತ ಲೋಕಾಯುಕ್ತ ಸಂತೋಷ ಹೆಗಡೆಯವರು  ಈಚೆಗೆ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ 5ನೇ ವರ್ಷದ ದಿನಾಚರಣೆಯಲ್ಲಿ ಸನ್ಮಾನಿಸಿ, ಗೌರವಿಸಿದರು. 

error: Content is protected !!