ಶೋಭಾಯಾತ್ರೆ : ಕಾರ್ಯಕರ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ

ಶೋಭಾಯಾತ್ರೆ : ಕಾರ್ಯಕರ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ

ದಾವಣಗೆರೆ, ಅ. 13- ನಾಡಹಬ್ಬ ದಸರಾ ಅಂಗವಾಗಿ ನಗರದಲ್ಲಿ ಇಂದು ಬೃಹತ್ ಶೋಭಾಯಾತ್ರೆಯಲ್ಲಿ ಚೌಕಿಪೇಟೆ ಅಕ್ಕಿ ವರ್ತಕರ ಸಂಘದ ಅಧ್ಯಕ್ಷ ಎಂ.ವಿ. ಜಯಪ್ರಕಾಶ್ ಮಾಗಿ ಹಾಗೂ ಸ್ನೇಹ ಬಳಗದಿಂದ ಶೋಭಾಯಾತ್ರೆಗೆ ಬಂದ  ಕಾರ್ಯಕರ್ತರಿಗೆ ದಾಹ ತಣಿಸಲು ನೀರಿನ ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭದಲ್ಲಿ  ಎಂ. ದೊಡ್ಡಪ್ಪ, ಎಂ.ವೈ. ರವಿಕುಮಾರ್, ಟಿ.ಎಸ್. ಮಲ್ಲಿಕಾರ್ಜುನ, ಜಯರಾಜ್ ಮೇಟಿ, ಬಸವರಾಜ್ ಅಥಣಿ, ಪಿ.ಬಿ. ಬಕ್ಕೇಶ್, ವಿನಯ್ ಬ್ಯಾಡಗಿ, ಎಸ್.ಜಿ. ಮಂಜುನಾಥಯ್ಯ, ಎಂ.ಬಿ. ಶಿವಯೋಗಿ, ಪ್ರಕಾಶ್ ಮೇಟಿ, ಬಸಾಪುರ ಗಿರೀಶ್, ಬಿಜಾಪುರ ಸಿದ್ದೇಶ್, ಬಿಜಾಪುರ ಪ್ರವೀಣ, ಬ್ರೋಕರ್ ಮಲ್ಲಿಕಾರ್ಜುನ ಮತ್ತಿತರರು ಉಪಸ್ಥಿತರಿದ್ದರು.

error: Content is protected !!