ದಾವಣಗೆರೆ, ಜೂ.21- 75ನೇ ವರ್ಷದ ಸಂಭ್ರಮದಲ್ಲಿರುವ ಹಿರಿಯ ಪತ್ರಕರ್ತ ಬಕ್ಕೇಶ ನಾಗನೂರು ಅವರನ್ನು ದಾವಣಗೆರೆ – ಹರಿಹರ ಅರ್ಬನ್ ಕೋ ಆಪರೇಟೀವ್ ಬ್ಯಾಂಕ್ ವತಿಯಿಂದ ಸನ್ಮಾನಿಸಲಾಯಿತು. ಬ್ಯಾಂಕ್ ಅಧ್ಯಕ್ಷ ಎನ್.ಎ. ಮುರುಗೇಶ್, ಉಪಾಧ್ಯಕ್ಷರಾದ ಶ್ರೀಮತಿ ಜಯಮ್ಮ, ನಿರ್ದೇಶಕರಾದ ಕುಬೇರಪ್ಪ, ಚಿದಾನಂದಪ್ಪ, ಕಿರುವಾಡಿ ಸೋಮಶೇಖರ್, ಶಂಕರ್ ಖಟಾವಕರ್ ಸೇರಿದಂತೆ ಅನೇಕ ನಿರ್ದೇಶಕರು ಉಪಸ್ಥಿತರಿದ್ದರು.
ಪತ್ರಕರ್ತ ಬಕ್ಕೇಶ್ ನಾಗನೂರುಗೆ ಸನ್ಮಾನ
![30 bakkesh sanmaana 22.06.2024 ಪತ್ರಕರ್ತ ಬಕ್ಕೇಶ್ ನಾಗನೂರುಗೆ ಸನ್ಮಾನ](https://janathavani.com/wp-content/uploads/2024/06/30-bakkesh-sanmaana-22.06.2024-860x730.jpg)