ದಾವಣಗೆರೆ, ಜೂ. 20- ಕರ್ನಾಟಕ ಬಯಲಾಟ ಅಕಾಡೆಮಿಗೆ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಪ್ರೊ|| ಕೆ.ಆರ್.ದುರ್ಗಾದಾಸ್ ಅವರನ್ನು ಧಾರವಾಡ ನಿವಾಸದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು. ಕಲಾ ಸಂಘಟಕ ಎನ್.ಎಸ್.ರಾಜು, ರಂಗ ಕಲಾವಿದರಾದ ವಿಠೋಬರಾವ್, ಜಾನಪದ ಕಲಾವಿದ ಬಿ. ಹನುಮಂತಾಚಾರಿ, ಸಮಾಜ ಸೇವಕ ಕೆ. ಜಯಣ್ಣ ಇದ್ದರು.
ಬಯಲಾಟ ಅಕಾಡೆಮಿ ಅಧ್ಯಕ್ಷರಿಗೆ ಸನ್ಮಾನ
![19 bayalata 21.06.2024 ಬಯಲಾಟ ಅಕಾಡೆಮಿ ಅಧ್ಯಕ್ಷರಿಗೆ ಸನ್ಮಾನ](https://janathavani.com/wp-content/uploads/2024/06/19-bayalata-21.06.2024-860x388.jpg)