ದಾವಣಗೆರೆ, ಜೂ.6- ಇಲ್ಲಿಗೆ ಸಮೀಪದ ತರಳಬಾಳು ನಗರದಲ್ಲಿನ ಸೋಪ್ರೋಶೈನ್ ಕಾನ್ಸೆಪ್ಟ್ ಶಾಲೆ ಹಾಗೂ ಕಾಲೇಜು ವತಿಯಿಂದ ಬುಧವಾರ ಗಿಡ ನೆಡುವ ಮೂಲಕ ಸಂಭ್ರಮದಿಂದ ವಿಶ್ವ ಪರಿಸರ ದಿನ ಆಚರಿಸಲಾಯಿತು. ಶಾಲೆಯ ಕಾರ್ಯದರ್ಶಿ ಡಾ.ಎಲ್. ಜಗದೀಶ್, ಪ್ರಾಚಾರ್ಯ ಸೈಮನ್, ಸಂಯೋಜಕಿ ಸುನೀತಾ ಸೈಮನ್, ಪಿಯು ಕಾಲೇಜಿನ ಪ್ರಾಚಾರ್ಯ ಭರತ್, ಶಿಕ್ಷಕರು, ಸಂಸ್ಥೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿದ್ದರು.
February 5, 2025