ಗಂಗೆಯಲ್ಲಿ ಕಾಗಿನೆಲೆ ಶ್ರೀಗಳಿಂದ ಅರ್ಘ್ಯ

ಗಂಗೆಯಲ್ಲಿ ಕಾಗಿನೆಲೆ ಶ್ರೀಗಳಿಂದ ಅರ್ಘ್ಯ

ಹರಿದ್ವಾರದಲ್ಲಿ 12 ವರ್ಷಕ್ಕೊಮ್ಮೆ ಮಹಾ ಕುಂಭ ಮೇಳ ನಡೆಯುವ ಹರಕಿ ಪೌಡಿಯ ಬ್ರಹ್ಮಕುಂಡದ ಪವಿತ್ರ ದೇವನದಿ ಗಂಗೆಯಲ್ಲಿ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಅವರು ಬ್ರಹ್ಮಲೀನ ಜಗದ್ಗುರು ಶ್ರೀ ಬೀರೇಂದ್ರ ಕೇಶವ ತಾರಕಾನಂದಪುರಿ ಮಹಾಸ್ವಾಮೀಯವರ 17 ನೇಯ ವರ್ಷದ ಪುಣ್ಯ ಸ್ಮರಣೋತ್ಸವದ ನಿಮಿತ್ಯ   ಗುರುವಾರ ಪ್ರಾರ್ಥನೆಯನ್ನು ಸಲ್ಲಿಸಿ ಅರ್ಘ್ಯಯನ್ನು ಸಮರ್ಪಿಸಿದರು.

error: Content is protected !!