ನಿಲ್ದಾಣವಿದ್ದರೂ ನಿಲ್ಲದ ಬಸ್‌

ದಾವಣಗೆರೆೆ : ನಗರದ ಹದಡಿ ರಸ್ತೆಯಲ್ಲಿರುವ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದ ಪಕ್ಕ ಸ್ಮಾರ್ಟ್ ಸಿಟಿಯ ಬಸ್ ನಿಲ್ದಾಣ ರೂಪಿಸಲಾಗಿದೆ. ಆದರೂ, ಐಟಿಐ ಕಾಲೇಜಿನ ಎದುರು ಬಸ್ ನಿಲ್ಲಿಸಲಾಗುತ್ತಿದೆ. ಸಿಗ್ನಲ್ ಸಹ ಇಲ್ಲೇ ಇರುವ ಕಾರಣ ಸಂಚಾರಕ್ಕೆ ಅಡ್ಡಿ ಎದುರಾಗುತ್ತಿದೆ.

error: Content is protected !!