ಶ್ರೀ ಕೃಷ್ಣ ಕಲಾಮಂದಿರಕ್ಕೆ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಸೌಹಾರ್ದ ಭೇಟಿ

ದಾವಣಗೆರೆ, ಫೆ.9- ಸ್ಥಳೀಯ ವಿನೋಬನಗರದಲ್ಲಿರುವ ಶ್ರೀ ಕೃಷ್ಣ ಸೇವಾ ಟ್ರಸ್ಟ್‌ನ ಶ್ರೀಕೃಷ್ಣ ಕಲಾ ಮಂದಿರ ಹಾಗೂ ಶ್ರೀ ಕೃಷ್ಣ ವಿದ್ಯಾರ್ಥಿ ನಿಲಯಕ್ಕೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಇಂದು ಸೌಹಾರ್ದ ಭೇಟಿ ನೀಡಿದ್ದರು. 

ಈ ಸಂದರ್ಭದಲ್ಲಿ ಟ್ರಸ್ಟ್ ಕಾರ್ಯದರ್ಶಿ ಡಿ. ಅನಂತಯ್ಯ, ಕಾರ್ಯಾಧ್ಯಕ್ಷ ಕೆ.ಎ. ವಿಠ್ಠಲ್, ಸಹ ಕಾರ್ಯದರ್ಶಿ ಬಾಲಕೃಷ್ಣ ವೈದ್ಯ, ಟ್ರಸ್ಟಿಗಳಾದ ಹೆಜ್ನ ನಾರಾಯಣ ಭಟ್, ಕೆ.ಪದ್ಮನಾಭ ಭಟ್ ಹಾಗೂ ಇತರರು ಉಪಸ್ಥಿತರಿದ್ದರು.

error: Content is protected !!