`ಕೃಷ್ಣೇಗೌಡನ ಆನೆ’

`ಕೃಷ್ಣೇಗೌಡನ ಆನೆ’

ಅನ್ವೇಷಕರು ಆರ್ಟ್ ಫೌಂಡೇಶನ್ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಯುಕ್ತಾಶ್ರಯದಲ್ಲಿ 6ನೇ ಶೈಕ್ಷಣಿಕ ರಂಗಯಾತ್ರೆ ಅಂಗವಾಗಿ ಪೂರ್ಣಚಂದ್ರ ತೇಜಸ್ವಿ ಅವರ `ಕೃಷ್ಣೇಗೌಡನ ಆನೆ’ ನಾಟಕ ಪ್ರದರ್ಶನ ನಡೆಯಿತು.
ದಾವಣಗೆರೆ ಕುವೆಂಪು ಕನ್ನಡ  ಭವನದಲ್ಲಿ ನಡೆದ ಈ ನಾಟಕದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಅಭಿನಯಿಸಿದರು.

error: Content is protected !!