ದಾವಣಗೆರೆ ವಿದ್ಯಾನಗರ 1ನೇ ಮೇನ್, 1ನೇ ಕ್ರಾಸ್ ಮೊದಲನೇ ಬಸ್ಸ್ಟಾಪ್ ಹತ್ತಿರದ ವಾಸಿ ವಿಜಯ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕರಾದ ಎಂ.ಎಸ್. ಹಾಲಸ್ವಾಮಿ ಇವರು ದಿನಾಂಕ 27.11.2021ರ ಶನಿವಾರ ಬೆಳಿಗ್ಗೆ 8.50ಕ್ಕೆ ನಿಧರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 74 ವರ್ಷ ವಯಸ್ಸಾಗಿತ್ತು. ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸಹೋದರ, ಸಹೋದರಿಯರು, ಸೊಸೆ, ಅಳಿಯ ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 29.11.2021ರ ಸೋಮವಾರ ಬೆಳಿಗ್ಗೆ 9.30ಕ್ಕೆ ಶಾಮನೂರು ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
July 23, 2024