ದಾವಣಗೆರೆ ತಾಲ್ಲೂಕು ಕಾಟೀಹಳ್ಳಿ ವಾಸಿ, ಚಂದ್ರೋದಯ ಮಿಲ್ನ ಕಾರ್ಮಿಕ ಮುಖಂಡರೂ, ನಾಯಕ ವಿದ್ಯಾರ್ಥಿ ನಿಲಯದ ವ್ಯವಸ್ಥಾಪಕರಾದ ಶ್ರೀ ಗೌಡ್ರು ರಂಗಪ್ಪ ಅವರು ದಿನಾಂಕ 19.03.2021ರ ಶುಕ್ರವಾರ ರಾತ್ರಿ 8.15ಕ್ಕೆ ನಿಧನರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. ಪತ್ನಿ, ಮೂವರು ಪುತ್ರಿಯರು, ಓರ್ವ ಪುತ್ರ ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 20.03.2021ರ ಶನಿವಾರ ಮಧ್ಯಾಹ್ನ 1 ಗಂಟೆಗೆ ಕಾಟೀಹಳ್ಳಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
February 27, 2025