ಶಿಕ್ಷಕಿ ಸೌಭಾಗ್ಯ ಅವರಿಗೆ ಬೀಳ್ಕೊಡುಗೆ

ಶಿಕ್ಷಕಿ ಸೌಭಾಗ್ಯ ಅವರಿಗೆ ಬೀಳ್ಕೊಡುಗೆ

ಚಿತ್ರದುರ್ಗ, ಏ. 1- ತಾಲ್ಲೂಕಿನ ಹಿರೇಗುಂಟನೂರು ಗ್ರಾಮದ ಸರ್ಕಾರಿ ಕಿರಿಯ ಉರ್ದು ಶಾಲೆಯಲ್ಲಿ ಕಳೆದ 30 ವರ್ಷಗಳ ಕಾಲ ಕನ್ನಡ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ಸೇವಾ ನಿವೃತ್ತಿ ಹೊಂದಿರುವ ಎಸ್.ಆರ್. ಸೌಭಾಗ್ಯ ಅವರಿಗೆ ಶಾಲಾ ವತಿಯಿಂದ ಸನ್ಮಾನಿಸಿ, ಬೀಳ್ಕೊಡಲಾಯಿತು. 

ಸೌಭಾಗ್ಯ ಅವರಿಗೆ  2022-2023ನೇ ಸಾಲಿನ ಜಿಲ್ಲಾ ಮಟ್ಟದ ಅತ್ಯುತ್ತಮ ಕನ್ನಡ ಶಿಕ್ಷಕಿಯಾಗಿ ಫಾತಿಮಾ ಶೇಕ್ ಪ್ರಶಸ್ತಿ ದೊರೆತಿದೆ.

error: Content is protected !!