
ಓ. ಡಿ. ನಾಗೇಂದ್ರಪ್ಪ
ದಾವಣಗೆರೆ ತಾಲ್ಲೂಕು ಓಬಣ್ಣನಹಳ್ಳಿ ಗ್ರಾಮದ ವಾಸಿ ಶರಣ ಓ.ಡಿ. ನಾಗೇಂದ್ರಪ್ಪ ಅವರು ದಿನಾಂಕ 09.02.2025ರ ಭಾನುವಾರ ಮಧ್ಯಾಹ್ನ 2.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ತಾಲ್ಲೂಕು ಓಬಣ್ಣನಹಳ್ಳಿ ಗ್ರಾಮದ ವಾಸಿ ಶರಣ ಓ.ಡಿ. ನಾಗೇಂದ್ರಪ್ಪ ಅವರು ದಿನಾಂಕ 09.02.2025ರ ಭಾನುವಾರ ಮಧ್ಯಾಹ್ನ 2.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ಸಿಟಿ, ವಿದ್ಯಾನಗರ ವಿನಾಯಕ ಬಡಾವಣೆ 5ನೇ ಕ್ರಾಸ್ ವಾಸಿ ಶ್ರೀಮತಿ ವಿಶಾಲಾಕ್ಷಮ್ಮ ಇವರ ಪತಿ ಶ್ರೀ ಕೆ. ಸಿದ್ದಪ್ಪ ಇವರು, ದಿನಾಂಕ : 7.2.2025ರ ಶುಕ್ರವಾರ ಮಧ್ಯಾಹ್ನ 3.15ಕ್ಕೆ ನಿಧನರಾದರು.
ಪಿ.ಜೆ. ಬಡಾವಣೆ ನಿವಾಸಿ ದಿ|| ಶ್ರೀಮತಿ ಜಯಮ್ಮ ಮತ್ತು ಲೇ. ಕೆ. ಕಾಟ್ಟಯ್ಯ (ನಿವೃತ್ತ ವಲಯ ಅರಣ್ಯಾಧಿಕಾರಿ) ಇವರ ತೃತೀಯ ಪುತ್ರ ಕೆ.ರಾಜಶೇಖರ್ ನಾಯಕ ಇವರು ದಿನಾಂಕ : 07.02.2025 ಶುಕ್ರವಾರ ಬೆಳಿಗ್ಗೆ 7.30ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ಸಿಟಿ ಪಿಸಾಳೆ ಕಾಂಪೌಂಡ್ ಮೂರನೇ ಕ್ರಾಸ್ ಪಿ.ಜಿ. ಬಡಾವಣೆ ನಿವಾಸಿ ದುರುಗೋಜಿರಾವ್ ಇವರ ಧರ್ಮಪತ್ನಿ ಕಾಮಾಕ್ಷಿಬಾಯಿ (68) ಇವರು ದಿನಾಂಕ 05.02.2025ರ ಬುಧವಾರ ಸಂಜೆ 5.30 ಕ್ಕೆ ನಿಧನರಾದರು.
ದಾವಣಗೆರೆ ಸಿಟಿ ವಿನೋಬನಗರ, 1 ಮೇನ್, 15ನೇ ಕ್ರಾಸ್ ಎದುರು ವಾಸು ದಿ. ಅಂದನೂರು ಶಿವಯೋಗಪ್ಪ ರವರ ( ಬಟ್ಟೆ ಅಂಗಡಿ) ದ್ವಿತೀಯ ಪುತ್ರ, ಅಂದನೂರು ಜಯರಾಜ್ ಇವರು ದಿನಾಂಕ : 5.2.2025ರ ಬುಧವಾರ ಸಂಜೆ 7.15ಕ್ಕೆ ನಿಧನರಾದರು.
ದಾವಣಗೆರೆ ತಾಲ್ಲೂಕು ಶಿರಮಗೊಂಡನಹಳ್ಳಿ ಗ್ರಾಮದ ವಾಸಿ ದಿ. ಜಯ್ಯಪ್ಪ ಇವರ ಪುತ್ರ, (ಶ್ರೀಮತಿ ಸೌಭಾಗ್ಯ ಅವರ ಪತಿ) ಶಿರಮಗೊಂಡನಹಳ್ಳಿ ಕೋಟ್ಯಾಳ (ಕರಿಯಪ್ಳರ) ಕೆ.ಜೆ. ರೇವಣಸಿದ್ದಪ್ಪ ಇವರು ದಿನಾಂಕ 05.02.2025ರ ಬುಧವಾರ ರಾತ್ರಿ 11 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ : 06.02.2025ರ ಗುರುವಾರ ಮಧ್ಯಾಹ್ನ 1 ಗಂಟೆಗೆ ಬಸವನಕೋಟೆ ಗ್ರಾಮದ ಮೃತರ ತೋಟದಲ್ಲಿ ನೆರವೇರಿಸಲಾಗುವುದು.
ದಾವಣಗೆರೆ ತಾಲ್ಲೂಕು ನಲ್ಕುಂದ ಗ್ರಾಮದ ವಾಸಿ ಮುರುಡಬಸಪ್ಪರ ದಿ. ಈಶ್ವರಪ್ಪನವರ ಧರ್ಮಪತ್ನಿ ಶ್ರೀಮತಿ ಮುರುಡಬಸಪ್ಪರ ವನಜಾಕ್ಷಮ್ಮ ಇವರು ದಿನಾಂಕ 05.02.2025ರ ಬುಧವಾರ ಸಂಜೆ 3.45ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.
ದಾವಣಗೆರೆ ತಾ. ಹಳೇಬಾತಿ ಗ್ರಾಮದ ವಾಸಿ ಅಜ್ಜಪ್ಳರ ನಿಂಗಪ್ಪನವರ ಧರ್ಮಪತ್ನಿ ಶ್ರೀಮತಿ ರುದ್ರಮ್ಮ (90) ಅವರು ದಿನಾಂಕ : 4.2.2025ರ ಮಂಗಳವಾರ ಮಧ್ಯಾಹ್ನ 3.30ಕ್ಕೆ ನಿಧನರಾದರು.
ದಾವಣಗೆರೆ ತಾ|| ನಾಗರಕಟ್ಟೆ ಗ್ರಾಮದ ವಾಸಿ ದಿ.ಚಳಗೇರಿ ಬಸಪ್ಪ ಇವರ ಧರ್ಮಪತ್ನಿ ಚಳಗೇರಿ ಹನುಮಂತಮ್ಮ ಇವರು ದಿನಾಂಕ : 02.02.2025ರ ಭಾನುವಾರ ಸಂಜೆ 7.40ಕ್ಕೆ ನಿಧನರಾದರು.
ದಾವಣಗೆರೆ ಸಿಟಿ ನಿಟ್ಟುವಳ್ಳಿ ಹೊಸ ಬಡಾವಣೆಯ ವಾಸಿ 1ನೇ ಮೇನ್, 4ನೇ ಕ್ರಾಸ್, ಕಲ್ಪತರು ಛತ್ರದ ಹಿಂಭಾಗ ಕುರುಡಿ ಮಠದ ದಿ|| ಕೆ.ಎಂ. ಕೊಟ್ರಯ್ಯನವರ ಮಗನಾದ ಕೆ.ಎಂ. ವಿಶ್ವನಾಥ ಇವರ ಧರ್ಮಪತ್ನಿ ಶ್ರೀಮತಿ ದ್ರಾಕ್ಷಾಯಣಮ್ಮ ಇವರು, ದಿನಾಂಕ : 02.02.2025ರ ರಾತ್ರಿ 7.30ಕ್ಕೆ ನಿಧನರಾಗಿರುತ್ತಾರೆ.
ದಾವಣಗೆರೆ ತಾಲ್ಲೂಕು ಹಿರೇತೊಗಲೇರಿ ಗ್ರಾಮದ ವಾಸಿ ಎಸ್.ಜಿ. ಜಯದೇವಪ್ಪ ಸಣ್ಣಗೌಡ್ರುರವರ ಧರ್ಮಪತ್ನಿ ಶ್ರೀಮತಿ ಗಿರಿಜಮ್ಮ ಸಣ್ಣಗೌಡ್ರು (81) ಇವರು ದಿನಾಂಕ 31.1.2025ರ ಶುಕ್ರವಾರ ಬೆಳಿಗ್ಗೆ 2 ಗಂಟೆಗೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.