ಹರಿಹರದ ಠಾಣೆಗೆ ಔಷಧಿ ಸಿಂಪರಣೆ

ಹರಿಹರ, ಆ.12- ನಗರದ ಗಾಂಧಿ ವೃತ್ತದಲ್ಲಿ ಇರುವ ನಗರ ಪೊಲೀಸ್ ಠಾಣೆಯ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಪತ್ತೆಯಾದ ಹಿನ್ನೆಲೆಯಲ್ಲಿ ಠಾಣೆ ಹಾಗೂ ಸುತ್ತಮುತ್ತಲಿನ  ಪ್ರದೇಶಕ್ಕೆ ನಗರಸಭೆ ಸಿಬ್ಬಂದಿಗಳು  ರೋಗ ನಿರೋಧಕ ಔಷಧಿ ಸಿಂಪಡಿಸಿದರು.  ಸಿಪಿಐ ಎಸ್. ಶಿವಪ್ರಸಾದ್, ಪಿಎಸ್ಐ ಎಸ್. ಶೈಲಾಶ್ರೀ ಇತರರಿದ್ದರು.

error: Content is protected !!