ದಾವಣಗೆರೆ, ಜ. 9 – ಇಲ್ಲಿನ ಗಾಂಧಿನಗರದಲ್ಲಿರುವ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಕಡೇ ಕಾರ್ತಿಕೋತ್ಸವದ ಅಂಗವಾಗಿ ಮಂಗಳವಾರ ಬಾಳೆದಿಂಡಿನಿಂದ ಮಾಡಿದ ಮಂಟಪದಲ್ಲಿ ದೇವಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಭಕ್ತರು ದೇವಿಯ ದರ್ಶನ ಪಡೆದರು.
ಬಾಳೆದಿಂಡಿನ ಮಂಟಪದಲ್ಲಿ ಹುಲಿಗೆಮ್ಮ ದೇವಿ
![baale dindu ಬಾಳೆದಿಂಡಿನ ಮಂಟಪದಲ್ಲಿ ಹುಲಿಗೆಮ್ಮ ದೇವಿ](https://janathavani.com/wp-content/uploads/2024/01/baale-dindu-860x599.jpg)