ಮಹಿಳಾ ಸುರಕ್ಷತೆಗೆ ಆದ್ಯತೆ ಇಲ್ಲ

ಮಹಿಳಾ ಸುರಕ್ಷತೆಗೆ ಆದ್ಯತೆ ಇಲ್ಲ - Janathavaniದಾವಣಗೆರೆ, ಫೆ.21- ಪ್ರಸ್ತುತ ವಿದ್ಯಮಾನಗಳಿಗೆ ಅನುಗು ಣವಾಗಿ ಮಹಿಳಾ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡ ಬೇಕಿತ್ತು.  ಬಜೆಟ್‌ನಲ್ಲಿ ಅದು ಕಾಣುತ್ತಿಲ್ಲ. ಅಲ್ಲದೆ, ಈಗ ಮಂಡನೆಯಾದ ಎಲ್ಲಾ ಯೋಜನೆಗಳು ಸಮರ್ಪ ಕವಾಗಿ ಅನುಷ್ಠಾನವಾಗಲಿ. ದಾವಣಗೆರೆಗೆ ಯಾವುದೇ ರೀತಿಯ ಯೋಜನೆಗಳು ಘೋಷಣೆ  ಇಲ್ಲ ಎಂಬುದು ಬೇಸರದ ಸಂಗತಿಯಾಗಿದೆ ಎಂದು  ಆರ್.ಜಿ. ಪ್ರಿ  ಸ್ಕೂಲ್  ಪ್ರಾಂಶುಪಾಲರಾದ ಆರ್. ಚೈತ್ರ ಪ್ರತಿಕ್ರಿಯಿಸಿದ್ದಾರೆ.      

error: Content is protected !!